ನರೇಗಾ ಕೂಲಿ ಕಾರ್ಮಿಕರ ಜೊತೆ ಚರ್ಚಿಸಿದ ಜಿ‌.ಪಂ. ಸಿಇಓ ಎಂ.ಎಸ್.ದಿವಾಕರ್

 

ಚಳ್ಳಕೆರೆ: ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಾಮಗಾರಿ ಸ್ಥಳಕ್ಕೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ  ಎಂ. ಎಸ್. ದಿವಾಕರ್ ಅವರು ಭೇಟಿ ನೀಡಿ ಕೂಲಿ ಕಾರ್ಮಿಕರ ಜೊತೆ ಚರ್ಚಿಸಿದರು.

ಸಿಇಓ ತೆರಳಿದಾಗ ಕೂಲಿ ಕಾರ್ಮಿಕರು  ತಮ್ಮ ತಮ್ಮ ಜಾಬ್ ಕಾರ್ಡ್ ಗಳನ್ನು ತೋರಿಸಿದ ನಂತರ ನರೇಗಾ ಯೋಧರೊಂದಿಗೆ ಕೆಲ ಕಾಲ ಚರ್ಚೆ…

ಕೂಲಿಗಾರರಿಗೆ ಈ ಯೋಜನೆಯ ಬಗ್ಗೆ ಮಾಹಿತಿ ತಿಳಿಸಿ, ಉತ್ಸಾಹ ಹಾಗೂ ಮಂದಹಾಸ ಮೂಡಿಸಿದ ಕೆಲಸ ಮಾಡವ ಜೊತೆಗೆ ಸೌಲಭ್ಯ ಬಗ್ಗೆ ತಿಳಿಸಿದರು.

ಇದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹಿರೇಹಳ್ಳಿ ಮತ್ತು ಗೌರಸಮುದ್ರ ಗ್ರಾಮ ಪಂಚಾಯತಿಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಚಾಲನೆಯಲ್ಲಿರುವ ಸರ್ಕಾರಿ ಹಳ್ಳದಲ್ಲಿ ಹೂಳು ತೆಗೆಯುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಜಾಬ್ ಕಾರ್ಡ್, ಕಡತಗಳನ್ನು ಹಾಗೂ ಕಾಮಗಾರಿಗಳನ್ನ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಚಳ್ಳಕೆರೆ ತಾಲ್ಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿಗಳು, ಸಂಬಂದಿಸಿದ ಸಿಬ್ಬಂದಿಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours