ಮೊಳಕಾಲ್ಮುರು: ನುಡಿದಂತೆ ನಡೆಯುವ ಮತ್ತು ನಡೆದಂತೆ ನುಡಿಯುವ ಹೆಮ್ಮೆಯ ಜನ ನಾಯಕ ಅಭಿವೃದ್ಧಿಯ ಹರಿಕಾರ ಬಡವರ ದೀನ ದಲಿತರ ಆಶಾಕಿರಣ ಸರ್ವಜನಾಂಗದ ಅಭಿವೃದ್ಧಿಯ ಹರಿಕಾರ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರಿಗೆ ಭಗವಂತ ಆಯುರಾರೋಗ್ಯ ನೀಡಲಿ ಮತ್ತು ಸರ್ವ ಜನಾಂಗದ ಅಭಿವೃದ್ಧಿಗೆ ಸೇವೆ ಸಲ್ಲಿಸುವ ಶಕ್ತಿ ಬರಿಸಲಿ ಎಂದು ಶುಭ ಹಾರೈಸಿದರು
ಮೊಳಕಾಲ್ಮೂರು ಪಟ್ಟಣದ ಶಾಸಕರ ಭವನದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ 76ನೇ ಜನ್ಮದಿನಾಚರಣೆಯ
ಕಾರ್ಯಕ್ರಮದಲ್ಲಿ ಮಾತನಾಡಿದರು
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ, ಮುಖಂಡರ, ಅಭಿಮಾನಿಗಳ ಸಮ್ಮುಖದಲ್ಲಿ ಶಾಸಕರ ಭವನದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿ ಶುಭ ಕೋರಿದರು
ಸಂದರ್ಭದಲ್ಲಿ ಪಿಎಸ್ಐಪಾಂಡುರಂಗಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮುಲ್ಲಾ ,ಪಟ್ಟಣ ಪಂಚಾಯತಿ ಸದಸ್ಯರಾದ ಎಸ್ ಖಾದರ್, ಕಾಂಗ್ರೆಸ್ ಮುಖಂಡರಾದ ಜಿ ಪ್ರಕಾಶ್, ಬಡೋಬಯ್ಯ ಗುರುರಾಜಪ್ಪ ಪಿ ಗೋಪಾಲ್ ,ನಾಗಸಮುದ್ರ ಗೋವಿಂದಪ್ಪ, ಕೊಂಡಾಪುರದ ಪರಮೇಶಪ್ಪ ,ಬಿ.ಟಿ. ನಾಗಭೂಷಣ್ , ನಾಗರಾಜ, ವಸಿ ಉಲ್ಲಾ, ಕಾಂಗ್ರೆಸ್ ಕಾರ್ಯಕರ್ತರು ಇನ್ನು ಹಲವರು ಇದ್ದರು
+ There are no comments
Add yours