ಪೌಷ್ಟಿಕಾಂಶ ಆಹಾರ ಧಾನ್ಯ ವಿತರಣೆ

 

ಹೊಳಲ್ಕೆರೆ:ಪಟ್ಟಣದ ಒಂದನೆಯ ವಾರ್ಡ್ ನ ಅಂಗನವಾಡಿ ಕೇಂದ್ರದಲ್ಲಿರುವ ಮಕ್ಕಳು ಹಾಗೂ ಬಾಣಂತಿಯರಿಗೆ ಪೌಷ್ಟಿಕಾಂಶ ಆಹಾರ ಧಾನ್ಯ ವಿತರಣೆ ಮಾಡಿದ ಪ.ಪಂ. ಸದಸ್ಯೆ ಹೆಚ್.ಆರ್.ನಾಗರತ್ನವೇದಮೂರ್ತಿ.
ಬಳಿಕ ಮಾತನಾಡಿ ಸರಕಾರ ಸಿಡಿಪಿಒ ಇಲಾಖೆಯ ಮೂಲಕ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದ್ದು ಪ್ರತಿಯೊಬ್ಬ ರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

[t4b-ticker]

You May Also Like

More From Author

+ There are no comments

Add yours