ಮೊರರ್ಜಿ ದೇಸಾಯಿ ಶಾಲೆಯಲ್ಲಿ ಊಟದ ನಂತರ ಮಕ್ಕಳಿಗೆ ವಾಂತಿ ಭೇದಿ, ಸ್ಥಳಕ್ಕೆ ಕಾಂಗ್ರೆಸ್ ಮುಖಂಡ ರಘು ಭೇಟಿ

 

ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ಕಣಿವೆ ಬಳಿ ಇರುವ  ಮುರಾರ್ಜಿ ದೇಸಾಯಿ  ಶಾಲೆಯಲ್ಲಿ  ವಿಷಪೂರಿತ ಆಹಾರ ಸೇವನೆ ಯಿಂದ ಅಸ್ವಸ್ಥರಾದ 15 ರಿಂದ 20 ಮಕ್ಕಳಿಗೆ  ಪಾಲವ್ ಸೇವನೆ ಮಾಡಿದ ನಂತರ ವಾಂತ ಭೇದಿ ಪ್ರಾರಂಭವಾಗಿದ್ದು ತಕ್ಷಣ ಹೊಳಲ್ಕೆರೆ ತಾಲೂಕು ಆಸ್ಪತ್ರೆಗೆ  ದಾಖಲು ಮಾಡಲಾಗಿದ್ದಾರೆ. ಈ ಸಂದರ್ಭದಲ್ಲಿ   ಮಕ್ಕಳನ್ನು ಹೊಳಲ್ಕೆರೆಯ  ಕಾಂಗ್ರೆಸ್ ಮುಖಂಡ  ರಘು  ಆಸ್ಪತ್ರೆಗೆ ಭೇಟಿ ಮಾಡಿ ಮಕ್ಕಳ ಆರೋಗ್ಯ ವಿಚಾರಿಸಿ ಅವರಿಗೆ ಹಣ್ಣು ಬ್ರೆಡ್ ವಿತರಿಸಿದರು ಧೈರ್ಯ ತುಂಬಿದ್ದಾರೆ.

ಹಾಸ್ಟೆಲ್ ವಾರ್ಡನ್ ಮತ್ತು ಅಡುಗೆ ಸಿಬ್ಬಂದಿ ಜೊತೆಗೆ ಮಾತನಾಡಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವಂತೆ ತಿಳಿಸಿದರು. ಆಸ್ಪತ್ರೆಯ ಆರೋಗ್ಯಾಧಿಕಾರಿಗಳು ಜೊತೆ ಮಾತನಾಡಿ ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡಿ ಬೇಗ ಚೇತರಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours