ಕಾವಡಿಗರಟ್ಟಿಯಲ್ಲಿ ಮತ್ತೊಬ್ಬ ವ್ಯಕ್ತಿ ಬಲಿ

 

 

 

 

ಚಿತ್ರದುರ್ಗ: ಕವಾಡಿಗರಹಟ್ಟಿಯಲ್ಲಿ  ರುದ್ರಪ್ಪ ಬಿನ್ ಬಸಪ್ಪ 52 ವರ್ಷ ಇವರು ಬಸವೇಶ್ವರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ವಾಂತಿ ಭೇದಿ ಚಿಕಿತ್ಸೆಗೆಂದು ದಿನಾಂಕ : 02-08-23 ರಂದು ಶ್ರೀ ಬಸವೇಶ್ವರ ಅಸ್ಪತ್ರಗೆ ದಾಖಲಾಗಿರುತ್ತಾರೆ. ಆದರೆ ಎರಡು ದಿನ ಚಿಕಿತ್ಸೆ ಪಡೆದರು ಫಲಾಕಾರಿಯಾಗೇ ಇಂದು ಬೆಳಗಿನ‌ ಜಾವ ಕೊನೆಯುಸಿರೆಳೆದರು.

 

 

 

[t4b-ticker]

You May Also Like

More From Author

+ There are no comments

Add yours