ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಒರ್ವ ಬೈಕ್ ಸಾವರ ಸಾವು

 

 

 

 

ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಒರ್ವ ಬೈಕ್ ಸಾವರ ಸಾವನ್ನಪಿರುವ ಘಟನೆ ಚಿತ್ರದುರ್ಗ ನಗರದ ಬೆಂಗಳೂರು ರಸ್ತೆಯ ಭಾರತ್ ಬೆಂಜ್ ಶೋ ರೂಂ ಸಮೀಪದಲ್ಲಿ ನಡೆದಿದೆ. ..

ಇನ್ನೂ ಮೃತ ಬೈಕ್ ಸಾವರನನ್ನು 22 ವರ್ಷದ ದೇವರಾಜ ಎಂದು ಗುರುತಿಸಲಾಗಿದೆ.

ಇನ್ನೂ ಮೃತ ದೇವರಾಜನು ಪೆಟ್ರೋಲ್ ಬಂಕ್ ಒಂದರಲ್ಕಿ ಕೆಲಸ ಮಾಡುತ್ತಿದ್ದು.. ಕೆಲಸ ಮುಗಿಸಿಕೊಂಡು ತನ್ನ ಸ್ನೇಹಿತನ ಜೂತೆ ಗ್ರಾಮಕ್ಕೆ ಹೋಗುವ ಸಂದರ್ಭದಲ್ಲಿ… ಬೆಂಗಳೂರು ರಸ್ತೆಯಲ್ಕಿರುವ ಭಾರತ್ ಬೆಂಜ್ ಶೋ ರೂಂ ಮುಂಭಾಗ ಎದುರಿಗೆ ವೇಗವಾಗಿ ಬಂದ ಬೈಕೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಬೈಕ್ ಗಳು ಜಖಂ ಗೊಂಡಿದ್ದು..ಬೈಕಿನಲ್ಕಿದ್ದ ದೇವರಾಜ ಮತ್ತು ಕಾರ್ತಿಕ್ ಇಬ್ಬರಿಗೆ ಗಂಬೀರ ಗಾಯಗಳಾಗಿದ್ದು..

 

 

ಡಿಕ್ಕಿ ಪಡಿಸಿದ ಬೈಕ್ ಸವಾರನಿಗೂ ಪೆಟ್ಟು ಮೂವರು ಗಾಯಗೊಂಡಿದ್ದಾರೆ. ಕೂಡಲೆ ಸ್ಥಳದಲ್ಲಿದ್ದವರು ಗಾಯಾಳುಗಳನ್ನ ಉಪಚರಿಸಿ ಚಿತ್ತದೆ ಜಿಲ್ಲಾಸ್ಪತ್ರೆಗೆ ಧಾಖಲಿಸಿದ್ದಾರೆ….

ಆದರೆ ತೀರ್ವವಾಗಿ ಗಾಯಗೊಂಡಿದ್ದ ದೇವರಾಜನು ಮೃತಪಟ್ಟಿದ್ದಾನೆ…

ಇನ್ನೂ ಘಟನೆ ಸಂಬಂದ ಚಿತ್ರದುರ್ಗದ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….

[t4b-ticker]

You May Also Like

More From Author

+ There are no comments

Add yours