ಅಜ್ಜ ಮೊಬೈಲ್ ಕೊಡಿಸಿಲ್ಲವೆಂದು ಯುವಕ ಆತ್ಯಹತ್ಯೆ

 

Chitradurga: ಚಿತ್ರದುರ್ಗ  ( chitradurga)  ಜಿಲ್ಲೆಯ ಹೊಳಲ್ಕೆರೆ ಕ್ಷೇತ್ರದ ಕೊಳಾಳ್ ಗ್ರಾಮದ ಯಶವಂತ್(20) ಮೃತ( chithradurga) ಯುವಕನಾಗಿದ್ದಾನೆ.ಅಜ್ಜ ಮೊಬೈಲ್(mobile) ಕೊಡಿಸದ ಕಾರಣಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದಿದೆ.

ಇದನ್ನೂ ಓದಿ: ಚರ್ಮದ ವಸ್ತುಗಳು ಭಾರೀ ರಿಯಾಯಿತಿ ದರದಲ್ಲಿ ಮಾರಟ

ಯುವಕ  ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಯಶವಂತ್ ಅಕ್ಟೋಬರ್ 8 ರಂದು ನಡದೆ ಹಿಂದೂ  ಮಹಾಗಣಪತಿ ವಿಸರ್ಜನೆ  ವೇಳೆ ಮೊಬೈಲ್ ಕಳೆದುಕೊಂಡಿದ್ದನು.ಹೊಸ ಮೊಬೈಲ್ ಕೊಡಿಸುವಂತೆ ಅಜ್ಜನ ಬಳಿ ಹಠ ಹಿಡಿದಿದ್ದನುಈರುಳ್ಳಿ ಬೆಳೆ ಬಂದ ಬಳಿಕ ಅಜ್ಜ ಮೊಬೈಲ್ ಕೊಡಿಸುವುದಾಗಿ ಹೇಳಿದ್ದರು.ಆದರೆ ಈರುಳ್ಳಿ ಬೆಳೆ ಬರುವ ಮೊದಲೇ  ಅಕ್ಟೋಬರ್ 18ರಂದು ಮನೆಯಲ್ಲಿ ರಾಸಾಯನಿಕ ಔಷಧಿ  ಸೇವಿಸಿ ಆತ್ಮಹತ್ಯೆ ಯತ್ನ ಮಾಡಿದ್ದಾನೆ.ವಿಷಯ ತಿಳಿದು ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಿದ ಸಂಬಂಧಿಕರು,ನಿನ್ನೆ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಸಾಗಿಸುವ ಮಾರ್ಗ ಮಧ್ಯೆ ಸಾವು ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[t4b-ticker]

You May Also Like

More From Author

+ There are no comments

Add yours