ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾದ ಕೆ.ಸಿ.ವೀರೇಂದ್ರ ಪಪ್ಪಿ ಅವರು ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ಸಖತ್ ಡ್ಯಾನ್ಸ್ ಮಾಡುವ ಮೂಲಕ ಜನರ ಜೊತೆ ಸಾಗಿದರು. ಪುನೀತ್ ರಾಜ್ ಕುಮಾರ್ ಅವದ ಭಾವಚಿತ್ರ ಪ್ರದರ್ಶನ ಮಾಡಿದರು. ಜನರತ್ತ ಕೈ ಮುಗಿಯುತ್ತ ಆಶೀರ್ವಾದ ಇರಲಿ ಎಂಬ ಸಂದೇಶ ರಾವನಿಸುತ್ತಿದ್ದರು.
+ There are no comments
Add yours