ಇಸಾಮುದ್ರ ಶಾಲೆಯಲ್ಲಿ ಬಿಸಿಯೂಟದ ನಂತರ ಮಕ್ಕಳಿಗೆ ವಾಂತಿ ಭೇದಿ: ತಹಶೀಲ್ದಾರ್ ಸತ್ಯನಾರಾಯಣ್ ಭೇಟಿ

 

 

 

 

ಚಿತ್ರದುರ್ಗ: ತಾಲೂಕಿನ  ಇಸಾಮುದ್ರ ಗೊಲ್ಲರಹಟ್ಟಿಯ ಸರ್ಕಾರಿ ಹಿರಿಯ  ಪ್ರಾಥಮಿಕ ಶಾಲೆಯಲ್ಲಿ   ಬಿಸಿಯೂಟ ಮಾಡಿದ ನಂತರ  60   ಮಕ್ಕಳಿಗೆ ವಾಂತಿ , ಭೇದಿಯಾಗಿದ್ದು  ಅಸ್ವಸ್ಥರಾಗಿದ್ದು  ಭರಮಸಾಗರ ಪ್ರಾಥಮಿಕ‌ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು  4 ರಿಂದ 5 ಮಕ್ಕಳನ್ನು ದಾವಣಗೆರೆಗೆ ಹೆಚ್ಚಿನ ಚಿಕಿತ್ಸೆಗೆ  ಕಳುಹಿಸಿದ್ದು ಭರಮಸಾಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ   ಪ್ರಕರಣ ದಾಖಲಾಗಿದೆ.  ಈ ಸುದ್ದಿ ಮಾಹಿತಿ ಪಡೆದು ಚಿತ್ರದುರ್ಗ ತಹಶೀಲ್ದಾರ್ ಸತ್ಯ ನಾರಾಯಣ್  ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours