ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸರಳವಾಸ್ತು ಖ್ಯಾತಿ ಚಂದ್ರಶೇಖರ್ ಗುರೂಜಿಯನ್ನು ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು ಭಯಾನಕ ಘಟನೆ ಇದಾಗಿದೆ
ಪ್ರೆಸಿಡೆಂಟ್ ಹೋಟೆಲ್ಗೆ ಜ್ಯೋತಿಷ್ಯ ಕೇಳುವ ಸೋಗಿನಲ್ಲಿ ಬಂದು ಮಧ್ಯಾಹ್ನ 12.23ಕ್ಕೆ ಚಂದ್ರಶೇಖರ್ ಹತ್ಯೆ ನಡೆದಿದೆ.
ಚಾಕುವಿನಿಂದ ಚುಚ್ಚಿದ ಸಂದರ್ಭದಲ್ಲಿ ನರಳುತ್ತಿದ್ದರು ಸಹ 40 ಸೆಕೆಂಡುಗಳಲ್ಲಿ 60ಕ್ಕೂ ಹೆಚ್ಚು ಬಾರಿ ಚುಚ್ಚಿ ಚುಚ್ಚಿ ಕೊಂದಿದ್ದಾರೆ. ಹಂತಕರ ದ್ವೇಷವೇ ಕಾರಣವೆಂದು ಮೆಲ್ನೋಟಕ್ಕೆ ಕಂಡು ಬಂದಿದೆ. ಸ್ವಾಮೀಜಿಯ ಕಾಲಿಗೆ ಬೀಳುವ ನೆಪದಲ್ಲಿ ಓರ್ವ ಕಾಲಿಗೆ ಬಿದ್ದ ಬಳಿಕ ಮತ್ತೊಬ್ಬ ಚುಚ್ಚಿ ಚಂದ್ರಶೇಖರ್ ಹತ್ಯೆ ಮಾಡಿದ್ದಾರೆ.
ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯ ಬರ್ಬರ ಹತ್ಯೆ ಮಾಡಲಾಗಿದೆ.
[t4b-ticker]
+ There are no comments
Add yours