ಬಿಜೆಪಿಗೆ ಹೋಗತ್ತಾರಾ ಪರಮೇಶ್ವರ್ , ಮಾಧ್ಯಮದ ಪ್ರಶ್ನೆಗೆ ಶಾಕಿಂಗ್ ಉತ್ತರ!

 

ತುಮಕೂರು:ಬಿಜೆಪಿ ಪಕ್ಷದ ಯೋಜೆಯಾದ ಅಗ್ನಿಪಥ್  ಬಗ್ಗೆ  ಮಾತನಾಡಿ 6  ತಿಂಗಳು ತರಬೇತಿ ಸೇರಿ 4 ವರ್ಷ ಕೆಲಸ ಮಾಡಿದರೆ ಅವರ ಮುಂದಿನ ದಾರಿ ಹೇಗೆ ಎಂದು ಪ್ರಶ್ನಿಸಿದ್ದಾರೆ

ಈ‌ ವಿಚಾರವಾಗಿ  ತುಮಕೂರಿನ ಕೊರಟಗೆರೆಯ ಸಿದ್ದರಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 4  ವರ್ಷ ಕಳೆದ ಮೇಲೆ ಏನು..? ಹಣ ಉಳಿಸಲು ಹೋಗಿ ದೇಶವನ್ನು ಅಭದ್ರ ಮಾಡುತ್ತೀರಾ..? ಈ ದೇಶದ ಭದ್ರತೆ ಬಹಳ‌ ಮುಖ್ಯ. ತಕ್ಷಣವೇ ಇದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಇನ್ನು ಜಿ.ಪರಮೇಶ್ವರ್ ಬಿಜೆಪಿಗೆ ಹೋಗುತ್ತಾರೆ ಎನ್ನುವ ವದಂತಿ ಬಗ್ಗೆ ಮಾತನಾಡಿದ ಅವರು, ನನಗೆ ಯಾರು ಹೇಳಿಲ್ಲ. ನನಗೆ ಯಾರು ಸಂಪರ್ಕ ಮಾಡಿಲ್ಲ. ಮುಂದೆ ಏನಾಗುತ್ತದೆ ಎಂದು ಕಾದು ನೋಡಿ ಎನ್ನುವ ಕುತೂಹಲದ ಉತ್ತರ ನೀಡಿದ್ದಾರೆ.

[t4b-ticker]

You May Also Like

More From Author

+ There are no comments

Add yours