ಕಾರಿನ ವೇಗಕ್ಕೆ ಸಿಲುಕಿ 12 ಕುರಿಗಳು ಸಾವು

 

ಚಳ್ಳಕೆರೆ: ಕಾರಿ ಹರಿದು ಕುರಿಗಳ ಸಾವು 🙁accident)  ರಾಷ್ಟೀಯ ಹೆದ್ದಾರಿ ಶ್ರೀರಂಗಪಟ್ಟಣ-ಬೀದರ್ ಹೆಗ್ಗೆರೆ ಗ್ರಾಮದ ಬಳಿ ರಸ್ತೆ ಬಳಿ ಹೋಗುತ್ತಿದ್ದ ಸುಮಾರು ೧೨ಕ್ಕೂ ಹೆಚ್ಚು ಕುರಿಗಳ ಮೇಲೆ ಕಾರು ಹರಿದ ಪರಿಣಾಮ ಎಲ್ಲಾ ಕುರಿಗಳು ಸ್ಥಳದಲ್ಲೇ ಮೃತಪಟ್ಟಿರುತ್ತವೆ. ಹೆಗ್ಗೆರೆ ಗ್ರಾಮದ ಚಂದ್ರಣ್ಣ, ಲಿಂಗಣ್ಣ  (challakere )ಎಂಬುವವರಿಗೆ ಸೇರಿದ ಕುರಿಗಳಾಗಿದ್ದು ಈ ಬಗ್ಗೆ ಚಳ್ಳಕೆರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಹೆಚ್ಚಿನ ಸುದ್ದಿಗಳು ಓದಿ.(ಕ್ಲಿಕ್ ಮಾಡಿ)

ಅನ್ನಭಾಗ್ಯ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸಚಿವ ಕೆ.ಹೆಚ್. ಮುನಿಯಪ್ಪ ಸೂಚನೆ

ಬಿಜೆಪಿ-ಜೆಡಿಎಸ್ ದೋಸ್ತಿ, ಎಂಪಿ ಚುನಾವಣೆಗೆ ಜೆಡಿಎಸ್ ಬೇಡಿಕೆ ಇಟ್ಟ ಏಳು ಕ್ಷೇತ್ರಗಳು ಯಾವುದು , ಇಲ್ಲಿದೆ ಮಾಹಿತಿ.

ಕಾಂಗ್ರೆಸ್ ಸೇರುತ್ತೇನೆ ಎಂದ ಬಿಜೆಪಿ ಮಾಜಿ ಶಾಸಕ , ಬಿಜೆಪಿ ತೊರೆಯಲು ಸಿದ್ದವಾದ ಮಾಜಿ ಸಿಎಂ

 

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ಅರ್ಜಿ ಆಹ್ವಾನ

 

 

[t4b-ticker]

You May Also Like

More From Author

+ There are no comments

Add yours