ಶ್ರೀರಾಮುಲು ಯುವ ಬ್ರಿಗೇಡ್ ನಿಂದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಶ್ರೀರಾಮುಲು

 

ಬಳ್ಳಾರಿಯಲ್ಲಿ ರಾಜ್ಯದ  ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು   ಶ್ರೀರಾಮುಲು ಅವರ   ನಿವಾಸದಲ್ಲಿ  ಮಾಜಿ ಲೋಕಸಭಾ ಸದಸ್ಯರಾದ, ಜೆ ಶಾಂತ   ಅವರ ಸಮ್ಮುಖದಲ್ಲಿ  ಶ್ರೀರಾಮುಲು ಯುವ ಬ್ರಿಗೇಡ್  ನ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿಸಲಾಯಿತು,  ಶ್ರೀರಾಮುಲು  ಯುವ ಬ್ರಿಗೇಡ್್  ಅಧ್ಯಕ್ಷರು ಹೆ ಚ್ ಡಿ ಕೋಟೆ ನಿಂಗರಾಜು, ನಾಗವಾಲದ ತಿಮ್ಮ ನಾಯಕರು, ಮೈಸೂರು,,ರವಿಶಂಕರ್, ಹೊಸ ಕಾಮನ ಕೊಪ್ಪಲು, ಮಹದೇವು, ರವರು ಮತ್ತು ಇನ್ನೂ ಮುಂತಾದವರು ಇದ್ದರು.

[t4b-ticker]

You May Also Like

More From Author

+ There are no comments

Add yours