ಬಳ್ಳಾರಿಯಲ್ಲಿ ರಾಜ್ಯದ ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಶ್ರೀರಾಮುಲು ಅವರ ನಿವಾಸದಲ್ಲಿ ಮಾಜಿ ಲೋಕಸಭಾ ಸದಸ್ಯರಾದ, ಜೆ ಶಾಂತ ಅವರ ಸಮ್ಮುಖದಲ್ಲಿ ಶ್ರೀರಾಮುಲು ಯುವ ಬ್ರಿಗೇಡ್ ನ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿಸಲಾಯಿತು, ಶ್ರೀರಾಮುಲು ಯುವ ಬ್ರಿಗೇಡ್್ ಅಧ್ಯಕ್ಷರು ಹೆ ಚ್ ಡಿ ಕೋಟೆ ನಿಂಗರಾಜು, ನಾಗವಾಲದ ತಿಮ್ಮ ನಾಯಕರು, ಮೈಸೂರು,,ರವಿಶಂಕರ್, ಹೊಸ ಕಾಮನ ಕೊಪ್ಪಲು, ಮಹದೇವು, ರವರು ಮತ್ತು ಇನ್ನೂ ಮುಂತಾದವರು ಇದ್ದರು.
[t4b-ticker]
+ There are no comments
Add yours