ಚಿತ್ರದುರ್ಗ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಇಂದಿನ ಕಾರ್ಯಕ್ರಮ ಪಟ್ಟಿ.
1) ಬೆಳಿಗ್ಗೆ 10.30ಕ್ಕೆ ಎಪಿಎಂಸಿ ಆವರಣದ ರೈತ ಭವನದಲ್ಲಿ ರಾಗಿ ಖರೀದಿ ಕೇಂದ್ರದ ಉದ್ಘಾಟನೆ…
2) ಬೆಳಗ್ಗೆ 11 ಗಂಟೆಗೆ ರುಡ್ ಸೆಟ್ ಚಿತ್ರದುರ್ಗ ಇಲ್ಲಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುತ್ತಾರೆ…
3) ಬೆಳಿಗ್ಗೆ 11 ಗಂಟೆಗೆ ತ.ರಾ.ಸು ರಂಗ ಮಂದಿರದಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ……
+ There are no comments
Add yours