ಚಿತ್ರದುರ್ಗ:
ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದ ಟಿ.ನುಲೇನೂರು ಗ್ರಾ.ಪಂ PDO.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಟಿ. ನುಲೇನೂರು.
ಎರಡು ಸಾವಿರ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದ PDO.
ಶ್ರೀನಿವಾಸ್, ಟಿ. ನುಲೇನೂರು ಗ್ರಾ.ಪಂ. ಪಿಡಿಒ.
ಜಾಬ್ ಕಾರ್ಡ್ ನೀಡಲು ಹಳೆಯ ಬ್ಯಾಲೆನ್ಸಗ ಲಂಚಕ್ಕೆ ಬೇಡಿಕೆ ಇಟ್ಟಿದ್ದ PDO.
ಗುರುಶಾಂತಪ್ಪ ಎಂಬುವವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ PDO.
ಈ ಮೊದಲು ಇ ಸ್ವತ್ತು ಮಾಡಿಸಲು 6 ಸಾವಿರ ಬೇಡಿ ಇಟ್ಟು 3 ಸಾವಿರ ಲಂಚ ಪಡಿದಿದ್ದ ಪಿಡಿಒ.
ಜಾಬ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದ ಗುರುಶಾಂತಪ್ಪ ಬಳಿ ಬ್ಯಾಲೆನ್ಸ್ ಹಣ ನೀಡುವಂತೆ ಬೇಡಿಕೆ.
ಪಿಡಿಒ ಶ್ರೀನಿವಾಸ್ ಲಂಚದ ಬೇಡಿಕೆ ಕುರಿತು ಎಸಿಬಿಗೆ ದೂರು ನೀಡಿದ್ದ ಗುರುಶಾಂತಪ್ಪ.
ಗುರುಶಾಂತಪ್ಪ ಟಿ. ನುಲೇನೂರು ಗ್ರಾಮದ ನಿವಾಸಿ.
ಗ್ರಾಮ ಪಂಚಾಯತಿ ಕಚೇರಿಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಭ್ರಷ್ಠ PDO.
ACB ಡಿವೈಎಸ್ಪಿ ಬಸವರಾಜ್ ಮಗದುಮ್ ನೇತೃತ್ವದಲ್ಲಿ ದಾಳಿ.
[t4b-ticker]
+ There are no comments
Add yours