ಬೈರಾಪುರ ಬಳಿ ಕಲ್ಕು ಎತ್ತಿಹಾಕಿ ಕುರಿ ವ್ಯಾಪಾರಿಯ ಬರ್ಬರ ಹತ್ಯೆ

 

ಬೈರಾಪುರ ಬಳಿ ಕಲ್ಕು ಎತ್ತಿಹಾಕಿ ಕುರಿ ವ್ಯಾಪಾರಿಯ ಬರ್ಬರ ಹತ್ಯೆ

ಮೊಳಕಾಲ್ಮೂರು ತಾಲೂಕಿನ ಬೈರಾಪುರ ಬಳಿ ಕುರಿ ವ್ಯಾಪರಿಗೆ ವೃತ್ತಿ ಮಾಡಿತ್ತಿದ್ದ ವ್ಯಕ್ತಿಯನ್ನು ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿ ಮೃತ ದೇಹವನ್ನು ಎಸೆದು ಹೋಗಿರುವ ಘಟನೆ ಇಂದು ಬೆಳಕಿಗೆ ಬಂದಿದೆ…..

ಇನ್ನೂ ಕೊಲೆಯಾದ ವ್ಯಕ್ತಿಯನ್ಬು ಆಂದ್ರಪ್ರದೇಶದ ವೆಂಕಟಂಪಲ್ಕಿ ನಿವಾಸಿ 40 ವರ್ಷದ ನಿಂಗಪ್ಪ ಎಂದು ಗುರುತಿಸಲಾಗಿದೆ….

ಇನ್ನೂ ಹಳೇ ದ್ವೇಷ ವೈಷಮ್ಯ ಹಿನ್ನಲೆ ಈ ಒಂದು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ….

ಇನ್ನೂ ಈ ಸಂಬಂಧ ರಾಂಪುರ ಪಿ.ಎಸ್ .ಐ ಗಾದಿಲಿಂಗಪ್ಪ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ

[t4b-ticker]

You May Also Like

More From Author

+ There are no comments

Add yours