ಪ್ರೀತಿಗೆ ಚೈನ್ ಉಡುಗೊರೆ ಕೊಟ್ಟ ಹುಡುಗ ಇಂದು ವಿದ್ಯಾರ್ಥಿಗೆ ಕೈ ಕೊಟ್ಟ ಮುಂದೆನಾಯ್ತು!

 

ದೊಡ್ಡಘಟ್ಟ ಗ್ರಾಮದಲ್ಲಿ ಪ್ರಿಯಕರನಿಂದ ವಿದ್ಯಾರ್ಥಿನಿಗೆ ಜೀವ ಬೆದರಿಕೆ: ದೂರು ದಾಖಲು

ದ್ವಿತೀಯ ಪಿಯುಸಿ ವಿದ್ಯಾರ್ಥಿನಿಗೆ ಅಕೆಯ ಪ್ರಿಯಕರ ಜೀವ ಬೆದರಿಗೆ ಹಾಕಿರುವ ಘಟನೆ ಹೊಸದುರ್ಗ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ….

ಇನ್ನೂ ದೊಡ್ಡಘಟ್ಟ ಗ್ರಾಮದ ವಿಶ್ವನಾಥ್ ಎಂಬ ಯುವಕ ಅದೇ ಗ್ರಾಮದ ವಿದ್ಯಾರ್ಥಿನಿಯನ್ನು ಪರಿಚಮಾಡಿಕೊಂಡು ಪ್ರಿತಿಸತೊಡಗಿದ್ದ ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ಉಡುಗರೆಯಾಗಿ ಚೈನ್ ಸೇರಿ ಹಲವು ಉಡುಗಡೆಗಳನ್ನು ವ್ಯಕ್ತಿಯೊಬ್ಬರ ಮೂಲಕ ತಲುಪಿಸುತ್ತಿದ್ದ ಆದರೆ ಇತ್ತೀಚೆಗೆ ನಡೆದ ಹಾಲುರಾಮೇಶ್ವರ ಶಿವರಾತ್ರಿ ಉತ್ಸವಕ್ಕೆ ಯುವತಿ ಹೋಗಿದ್ದಳು ಆಗ ಅಲ್ಲಿಗೆ ಬಂದ ವಿಶ್ವನಾಥ್ ನನಗೆ ಹೇಳದೆ ಹೇಗೆ ಬಂದಿದ್ದಿಯಾ ಎಂದು ಪ್ರಶ್ನಿಸಿ ಹಲ್ಲೆ ಮಾಡಿದ್ದಾನೆ…ಇನ್ನೂ ವಿಚಾರ ತಿಳಿದ ವಿದ್ಯಾರ್ಥಿನಿ ತಂದೆ ತಾಯಿಗಳು ಯುವಕನ ಮನೆಗೆ ಹೋಗಿ ಮದುವೆ ಮಾಡಿಕೊಳ್ಳುವಂತೆ ಕೋರಿದ್ದಾರೆ..ಆದರೆ ಯುವಕ ಅವ್ಯಚ ಶಬ್ದಗತ ನಿಂದಿಸಿ ಮತ್ತೊಮ್ಮೆ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದರೆ ಜೀವಂತ ಬೀಡುವುದಿಲ್ಲ ಎಂದು ಬೆದರಿಗೆ ಹಾಕಿದ್ದಾನೆ…ಇನ್ನೂ ಇತ್ತ ಯುವತಿ ತನಗೆ ರಕ್ಷಣೆ ನೀಡಬೇಕು ಎಂದು ಹೊಸದುರ್ಗ ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾಳೆ…

[t4b-ticker]

You May Also Like

More From Author

+ There are no comments

Add yours