ಕುರುಬರ ಹಳ್ಳಿಯಲ್ಲಿ ಅಂದರ್ ಬಾಹರ್ ಜೂಜಾಟ: ಆರು ಮಂದಿ ಬಂಧನ
ಚಿತ್ರದುರ್ಗ ಜಿಲ್ಲೆಯ ಕುರುಬರಹಳ್ಳಿ ಗ್ರಾಮದಲ್ಲಿ ಅಂದರ್ ಬಾಹರ್ ಜೂಜಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಚಿತ್ರದುರ್ಗ ಗ್ರಾಮಾಂತರ ಪೋಲಿಸರು ದಾಳಿ ನಡೆಸಿ ಆರು ಜನ ಜೂಜುಕೊರರನ್ನು ಬಂಧಿಸಿದ್ದಾರೆ….
ಇನ್ನೂ ಕುರುಬರಹಳ್ಳಿ ಗ್ರಾಮದ ಹೊರವಲಯದ ಮಾರಮ್ಮ ದೇವಸ್ಥಾನ ಬಳಿ ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೆರೀಕೊಂಡು ಅಂದರ್ ಬಾಹರ್ ಇಸ್ಪಿಟ್ ಜೂಜಟಾದಲ್ಕಿ ತೊಡಿದ್ದ ಆರು ಜನಆರೋಪಿಗಳನ್ನು ಬಂಧಿಸಿ ಬಂಧಿತರಿಂದ 4750 ರೂ ನಗದು ಹಣ ವಶಪಡಿಸಿಕೊಂಡಿದ್ದಾರೆ…
ಅಷ್ಟೇ ಅಲ್ಲದೇ ಸ್ಥಳಿಯರಿಂದ ಬಂದ ಮಾಹಿತಿ ಮೇರೆಗೆ ಚಿತ್ರದುರ್ಗ ಗ್ರಾಮಾಂತರ ಠಾಣೆಯ ವೃತ್ತನೀರಿಕ್ಷಕರಾದ ಬಾಲಚಂದ್ರ ನಾಯ್ಕ ಆದೇಶದ ಮೇರೆಗೆ ಸಿ.ಪಿಐ ಕೇಶವ್ ಅವರು ದಾಳಿ ನಡೆಸಿ ಆರುಜನ ಅರೋಪಿಗಳನ್ಬು ಬಂದಿಸಿದ್ದಾರೆ ಬಂದಿತರಿಂದ 4750. ರೂ ನಗದು 52 ಇಸ್ಪಿಟ್ ಎಲೆ ವಶಪಡಿಸಿಕೊಂಡಿದ್ದಾರೆ….
[t4b-ticker]
+ There are no comments
Add yours