ಕಾತ್ರಳ್ ಕೆರೆಯ ಬ್ರಿಡ್ಜ್ ಬಳಿ ಪ್ಯಾಸೆಂಜರ್ ಆಟೋಗೆ ಈಚರ್ ಲಾರಿ ಡಿಕ್ಕಿ: ಮೂವರು ಸಾವು , ಆರು ಜನರಿಗೆ ಗಾಯ

 

ಕಾತ್ರಳ್ ಕೆರೆಯ ಬ್ರಿಡ್ಜ್ ಬಳಿ ಪ್ಯಾಸೆಂಜರ್ ಆಟೋಗೆ ಈಚರ್ ಲಾರಿ ಡಿಕ್ಕಿ: ಮೂವರು ಸಾವು , ಆರು ಜನರಿಗೆ ಗಾಯ

ಈಚರ್ ಲಾರಿಯೊಂದು ಪ್ಯಾಸೆಂಜರ್ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು 6 ಜನ ಗಾಯಗೊಂಡ ಘಟನೆ ಚಿತ್ರದುರ್ಗ ತಾಲ್ಲೂಕಿನ ಕಾತ್ರಳ್ ಬ್ರಿಡ್ಜ್ ಬಳಿ ಇಂದು ನಡೆದಿದೆ..

ಇನ್ನೂ ಆಟೋದಲ್ಕಿದ್ದ 70 ವರ್ಷದ ಹಾಲಪ್ಪ 58 ವರ್ಷದ ರುದ್ರಮ್ನ, 45 ವರ್ಷದ ಸಣ್ಣ ಬಸವರಾಜಪ್ಪ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗುತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೂವರು ಸಾವನ್ನಪ್ಪಿದಾರೆ….

ಇನ್ನೂ ಇವರೆಲ್ಲರೂ ಜಗಳೂರು ತಾಲ್ಲೂಕು ಕೆಳಗೋಟೆ ಗ್ರಾಮದ ಹತ್ತು ಜನ ಆಟೋಪದಲ್ಕಿ ಮಾರಘಟ್ಟ ಗ್ರಾಮಕ್ಕೆ ಸಂಭದಿಕರ ಶವಸಂಸ್ಕಾರಕ್ಕೆ ಹೋಗುವ ಸಂದರ್ಭದಲ್ಲಿ ಕಾತ್ರಳ್ ಕೆರೆ ಬ್ರಿಡ್ಜ್ ಬಳಿ ದಾವಣಗೆರೆ ಕಡೆಯಿಂದ ಬಂದ ಈಜರ್ ಲಾರಿಯೊಂದು ಪ್ಯಾಸೆಂಜರ್ ಆಟೋಗೆ ಮುಖಾಮುಖಿ ಡಿಕ್ಕಿ ಪಡಿಸಿದ ಪರಿಣಾಮ ಆಟೋದಲ್ಕಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಮೂವರು ಸಾವನ್ನಪ್ಪಿದ್ದರೆ ಆರು ಜನ ಗಾಯಗೊಂಡು ಚಿತ್ರದುರ್ಗ ಜಿಲ್ಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ…. ಇನ್ನೂ ಈ ಒಂದು ಅಪಘಾತಕ್ಕೆ ಆಟೋ ಚಾಲಕ ಮತ್ತು ಲಾರಿಚಾಲಜನ ಅತೀವೇಗ ಹಾಗೂ ಅಜಾಕೂರುಕತೆಯೇ ಕಾರಣ ಎಂದು ತಿಳಿದು ಬಂದಿದೆ ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ…..

[t4b-ticker]

You May Also Like

More From Author

+ There are no comments

Add yours