ಕನ್ನಡಕ್ಕಾಗಿ ನಾವು ಅಭಿಯಾನ
ಅ.25ರಂದು ನೃತ್ಯರೂಪಕ, ವೀರಗಾಸೆ ಕಾರ್ಯಕ್ರಮ
*
ಚಿತ್ರದುರ್ಗ,ಅಕ್ಟೋಬರ್24:
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಚಳ್ಳಕೆರೆ ನೃತ್ಯ ನಿಕೇತನ ಹಾಗೂ ದೊಡ್ಡಚೆಲ್ಲೂರು ಬಯಲು ಆಂಜನೇಯ ಸ್ವಾಮಿ ವೀರಗಾಸೆ ಕಲಾ ತಂಡದ ಸಂಯುಕ್ತಾಶ್ರಯದಲ್ಲಿ “ಕನ್ನಡಕ್ಕಾಗಿ ನಾವು ಅಭಿಯಾನ” ಕನ್ನಡ ರಾಜ್ಯೋತ್ಸವ ಪ್ರಯುಕ್ತ ಗೀತಗಾಯನ ಕಾರ್ಯಕ್ರಮ, ನೃತ್ಯ ರೂಪಕ, ವೀರಗಾಸೆ ಹಾಗೂ ಕೋಲಾಟ ಕಾರ್ಯಕ್ರಮವನ್ನು ಅಕ್ಟೋಬರ್25ರಂದು ಮಧ್ಯಾಹ್ನ 3 ಗಂಟೆಗೆ ಚಳ್ಳಕೆರೆಯ ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಧನಂಜಯ ತಿಳಿಸಿದ್ದಾರೆ.
[t4b-ticker]
+ There are no comments
Add yours