ಎಮ್ಮೆಹಟ್ಟಿ ಗ್ರಾಮದ ರೈತ ಸಂಘದ ಮುಖಂಡ ಕಳ್ಳೆರ ಕೆಂಚಲಪ್ಪ ನಿಧನ

 

ಚಿತ್ರದುರ್ಗ :ತಾಲೂಕಿನ ಭರಮಸಾಗರ ಹೋಬಳಿಯ ಎಮ್ಮೆಹಟ್ಟಿ ಗ್ರಾಮದ ರೈತ ಸಂಘದ ತಾಲೂಕು ಉಪಾಧ್ಯಕ್ಷ ಕಳ್ಳೆರ ಕೆಂಚಲಪ್ಪ ಸುಮಾರು 70ವರ್ಷ ಇಂದು ಬೆಳ್ಳೆಗ್ಗೆ 8-30ರ ಸಮಯದಲ್ಲಿ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಮೂವ್ವರು ಪುತ್ರಿಯರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ ಎಂದು ಮೃತರ ಅಣ್ಣನ ಮಗ ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕೆ.ವೈ.ಪ್ರಭು ತಿಳಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ 4ಗಂಟೆ ಸುಮಾರಿಗೆ ಮೃತರ ಜಮಿನಿನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

[t4b-ticker]

You May Also Like

More From Author

+ There are no comments

Add yours