ಡೋಂಟ್ ವರಿ ಸ್ಟೂಡೆಂಟ್ ಹಾಲ್ ದಿ ಬೆಸ್ಟ್ ಆಲ್ ಫ್ ಯು ,10 ತರಗತಿ ಫಲಿತಾಂಶ ಏನಾದರೂ ಸಂತೋಷದಿಂದ ಎದುರಿಸಿ.

 

 

 

 

ಚಿತ್ರದುರ್ಗ: ಜೀವನದಲ್ಲಿ ಎಲ್ಲಾವನ್ನು ಸಂತೋಷದಿಂದ ಸ್ವೀಕರಿಸಬೇಕು.ಏಕೆಂದರೆ ಜಗತ್ತಲ್ಲಿ ಎಲ್ಲಾವನ್ನು ಎದುರಿಸಲು ಸಿದ್ದವಾಗಿರಿ, ಇಂದು ಮಧ್ಯಾಹ್ನ 3 ಗಂಟೆಗೆ SSLC ಫಲಿತಾಂಶ ಪ್ರಕಟವಾಗಲಿದ್ದು ವಿದ್ಯಾರ್ಥಿಗಳ ಮನಸ್ಸಲ್ಲಿ ಆತಂಕ ದ್ವಿಗುಣಗೊಳಿಸಿದೆ. ಆದರೆ ವಿದ್ಯಾರ್ಥಿಗಳ ಫಲಿತಾಂಶ ಏನೇ ಬಂದರು ಸಮಾನವಾಗಿ ಸ್ವೀಕರಿಸಬೇಕು. ಏಕೆಂದರೆ ಹತ್ತನೇ ತರಗತಿ‌ ಪಾಸ್ ಆಗದೆ ಸಚಿನ್ ಕ್ರಿಕೆಟ್ ದೇವರು ಎಂದು‌ ಕರೆಸಿಕೊಂಡರು.‌ಹಾಗೇ ಎಲ್ಲಾರಲ್ಲೂ ಸಹ ಪ್ರತಿಭೆ ಇರುತ್ತದೆ. ಪೋಷಕರು ಮಕ್ಕಳ ಫಲಿತಾಂಶದ ಕುರಿತು ಆತ್ಮ ವಿಶ್ವಾಸ ತುಂಬುವ ಮಾತುಗಳನ್ನು ಹಾಡಿ ಏಕೆಂದರೆ‌ ಮಕ್ಕಳ ಜೀವ ಅತ್ಯಮೂಲ್ಯ ಮತ್ತು ಬದುಕಿನ‌ ಕನಸ್ಸಿನಲ್ಲಿ ಅವರು ಇದ್ದಾರೆ. ಪ್ರೋತ್ಸಾಹ ನೀಡಿ ಮನಸ್ಸು ಘಾಸಿಗೊಳಿಸಿ ಅಹಿತಕರ ಘಟನೆಗೆ ಸಾಕ್ಷಿಯಬೇಡಿ ದಯಮಾಡಿ. ಎಲ್ಲಾ ಮಕ್ಕಳು ಉತ್ತಮ‌ ಫಲಿತಾಂಶ ಬರಲಿ ಎಂಬುದು ಆಸೆಯಾಗಿಲಿ ಸಾಕು.

 

 

[t4b-ticker]

You May Also Like

More From Author

+ There are no comments

Add yours