ಹಿರಿಯೂರು:ಹಿರಿಯೂರಿಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ. ವಿ .ಶ್ರೀನಿವಾಸ್ ರವರಿಗೆ ಹಿರಿಯೂರು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಆತ್ಮೀಯ ವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ಜೆ .ರಮೇಶ್ ,ನಗರ ಸಭಾ ಉಪಾಧ್ಯಕ್ಷರಾದ ಬಿ .ಎನ್ .ಪ್ರಕಾಶ್ ಕೆ ಪಿ ಸಿ ಸಿ ಸದಸ್ಯರಾದ ಎ. ಎಂ. ಅಮೃತೇಶ್ವರ ಸ್ವಾಮಿ ,ಕಂದಿಕೆರೆ ಸುರೇಶ ಬಾಬು, ಯುವ ಕಾಂಗ್ರೆಸ್ ಅಧ್ಯಕ್ಷರಾದ ಗುರು ಪ್ರಸಾದ್ ,ಉಪಾಧ್ಯಕ್ಷರಾದ ಜಿ. ದಾದಾಪೀರ್, ಜಿಲ್ಲಾ ಸೇವಾದಾಳದ ಅಧ್ಯಕ್ಷರಾದ ಬೂತಭೋವಿ ,ಎಸ್. ಟಿ.ಘಟಕದ ಅಧ್ಯಕ್ಷರಾದ ಗಿರೀಶ್ ,ಕಾರ್ಮಿಕ ಘಟಕದ ಅಧ್ಯಕ್ಷರಾದ ,ವಿ .ಶಿವಕುಮಾರ್ ಎಸ್ .ಸಿ .ಉಪಾಧ್ಯಕ್ಷರಾದ ಜ್ಞಾನೇಶ್ ,ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಕೇಶವ ,ಜಿಲ್ಲಾ ಎಸ್ .ಟಿ .ಕಾಂಗ್ರೆಸ್ ಉಪಾಧ್ಯಕ್ಷರಾದ ಚಿದಾನಂದ ಸ್ವಾಮಿ ,ಯುವ ಕಾಂಗ್ರೆಸ್ ಪ್ರದೀಪ್ ಬಾನು ಚಂದ್ರ, ಸಫಾನ್, ತಿಪ್ಪೇಸ್ವಾಮಿ, ಶ್ರೀನಿವಾಸ್ ,ಕಂದಿಕೆರೆ ತಿಪ್ಪೇಸ್ವಾಮಿ, ಪಿ .ಡಿ .ಕೋಟೆ ಪುಟ್ಟೇಗೌಡ ,ಇನ್ನು ಮುಂತಾದ ಮುಖಂಡರು ಹಾಜರಿದ್ದರು.
[t4b-ticker]
+ There are no comments
Add yours