ಕೊಡಗವಳ್ಳಿ ಗ್ರಾಮದಲ್ಲಿ ಹಾಡಹಗಲೇ ಮನೆಯ ಬೀಗಮುರಿದ ಚಿನ್ನಭರಣ ದೋಚಿದ ಖದೀಮರು
ಚಿತ್ರದುರ್ಗ ತಾಲ್ಲೂಕಿನ ಕೊಡಗವಳ್ಳಿ ಗ್ರಾಮದಲ್ಲಿ ಹಾಡಹಗಲೇ ಕಳ್ಳರು ತಮ್ನ ಕೈಚಳ ತೋರಿದ್ದು ..
ಮನೇಯ ಬೀಗಮುರಿದು ಮನೆಯಲ್ಲಿದ್ದ ಚಿನ್ನಾಭರಣ , ನಗದು ಹಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ…
ಇನ್ನೂ ಗ್ರಾಮದ ಲಕ್ಷಮ್ಮ ಎಂಬುವವರಿಗೆ ಸೇರಿದ ಮನೆ ಎಂದು ತಿಳಿದುಬಂದಿದ್ದು….
ಕೆಲಸದ ನಿಮಿತ್ತ ಚಿತ್ರದುರ್ಗಕ್ಕೆ ಮನೆಯವರೆಲ್ಲರೂ ಹೋದ ಸಂದರ್ಭದಲ್ಲಿ ಕಳ್ಳರು ಮನೆಯ ಬೀಗ ಮುರಿದು ಮನೆಯ ಹಾಲ್ ನಲ್ಕಿರುವ ಬೀರುವಿನ ಬೀಗಮುರಿದು, ಬೀರುವಿನಲ್ಕಿದ್ದ 25 ಸಾವಿರ ನಗದು ಹಣ, ಹಾಗೂ ಜಮೀನಿನ ದಾಖಲಾತಿಗಳು, 10 ಗ್ರಾಂ ತೂಲದ ಕೊರಳ ಚೈನ್, 5 ಗ್ರಾ ತೂಕದ ಬಂಗಾರದ ಉಂಗುರ, 15 gr ತೂಕದ ಎರಡು ಜೂತೆ ಬಂಗಾರದ ಹ್ಯಾಂಗಿಗ್ಸ್ ಕದ್ದು ಕಳ್ಳರು ಪರಾರಿಯಾಗಿದ್ಅರೆ ಇನ್ನೂ ಈ ಘಟನೆ ಸಂಬಂಧ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…..
[t4b-ticker]
+ There are no comments
Add yours