ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ದಾಸನಾಯಕನಹಟ್ಟಿ ಗ್ರಾಮದ ಶ್ರೀಮತಿ ಸಾವಿತ್ರಮ್ಮ ನಾಗರಾಜ ಎಸ್. ಬಿ. ಇವರ ಮಗನಾದ “ಕುಮಾರ ಎನ್ ” ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಬಾಹ್ಯ ಮಾರ್ಗದರ್ಶಕರಾದ ಡಾ.ಬಿ. ಜಯಮ್ಮ ಅವರ ಮಾರ್ಗದರ್ಶನದಲ್ಲಿ “ಹೈದರ್ ಮತ್ತು ಟಿಪ್ಪು ಕಾಲದ ಅವಿಭಜಿತ ಚಿತ್ರದುರ್ಗ ಜಿಲ್ಲೆ : ಚಾರಿತ್ರಿಕ ವಿಶ್ಲೇಷಣೆ” ಎಂಬ ಪಿಎಚ್.ಡಿ ಮಹಾಪ್ರಬಂಧವನ್ನು ಸಮರ್ಥವಾಗಿ ಮಂಡಿಸಿದ್ದರು. ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯು ಪಿಎಚ್.ಡಿ ಪದವಿ ನೀಡಿದೆ.
[t4b-ticker]
+ There are no comments
Add yours