ಹಿರಿಯೂರು: *ಭಾರತ ಸಂವಿಧಾನದ ಶಿಲ್ಪಿ ˌ ಸಮಾನತೆಯನ್ನು ವಿಶ್ವಕ್ಕೆ ಸಾರೀದ ಸಾಹುಕಾರ ಡಾ ಬಿ ಆರ್ ಅಂಬೇಡ್ಕರವರ* ಜಯಂತಿಯ ಪ್ರಯುಕ್ತ ಹಿರಿಯೂರು ತಾಲ್ಲೂಕು ಟಿ ಬಿ ವೃತ್ತದ ಅಂಬೇಡ್ಕರ್ ಪುತ್ತಳಿಗೆ *ಚಿತ್ರದುರ್ಗ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ಬಿಸಿ ಹನುಮಂತೇ ಗೌಡರು* ಹೂವಿನ ಹಾರವನ್ನು ಹಾಕಿ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರುˌ ಈ ಸಂದರ್ಭದಲ್ಲಿ *ಬಿಜೆಪಿ ತಾಲ್ಲೂಕು ಹಿರಿಯೂರು ಮಂಡಲಧ್ಯಕ್ಷರಾದ ವಿಶ್ವನಾಥˌ ಬಿಜೆಪಿ ಯುವಮೋರ್ಚ ಚಿತ್ರದುರ್ಗ ಜಿಲ್ಲಾಕಾರ್ಯದರ್ಶಿ ಹೆಚ್ ಕೆ ಚಂದ್ರಶೇಖರ್ˌ ಜಿಲ್ಲಾಯುವಮೋರ್ಚ ಕಾರ್ಯಕಾರಿಣಿ ಸದಸ್ಯರಾದ ಧನಂಜಯ್ˌ ತಾಲ್ಲೂಕು ಯುವಮೋರ್ಚ ಅಧ್ಯಕ್ಷರಾದ ಹರೀಶ್ˌ ಪ್ರಧಾನ ಕಾರ್ಯದರ್ಶಿ ನಾಗೇಂದ್ರˌ ಹಾಗೂ ಮಂಜುನಾಥ್ˌ ವಸಂತˌಕೀರ್ತಿˌ ಮನುˌ ನಾಗೇಂದ್ರˌ ಹರೀಶˌತಿಪ್ಪೇಸ್ವಾಮೀˌಸತೀಶˌರಾಜೇಶ* ಇನ್ನು ಮುಂತಾದ ಬಿಜೆಪಿ ಯುವಮೋರ್ಚ ಕಾರ್ಯಕರ್ತರುˌಮುಖಂಡರು ಉಪಸ್ಥಿತರಿದ್ದರು.
[t4b-ticker]
+ There are no comments
Add yours