ಯಾದಲಗಟ್ಟಿ ಗ್ರಾಮದೇವತೆಯಾದ ಹುಲಿಗಮ್ಮ ದೇವಿ ದೇವಸ್ಥಾನ ಪ್ರತಿಷ್ಠಾಪನೆ ಮಹೋತ್ಸವ

 

 

 

 

ಚಳ್ಳಕೆರೆ ತಾಲೂಕು ಯಾದಲಗಟ್ಟಿ ಗ್ರಾಮದೇವತೆಯಾದ ಹುಲಿಗಮ್ಮ ದೇವಿ ( ಸುಂಕಲಮ್ಮ) ದೇವಸ್ಥಾನ ಪ್ರತಿಷ್ಠಾಪನೆ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳು ಭೋವಿ ಗುರುಪೀಠ ಚಿತ್ರದುರ್ಗ ದಿವ್ಯಸಾನಿಧ್ಯದಲ್ಲಿ ಕಳಸ ಸ್ಥಾಪನೆ, ಪೂರ್ಣಹುತಿ, ಪ್ರಸಾದ ವಿನಿಯೋಗ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು,

 

 

ಈ ಸಂದರ್ಭದಲ್ಲಿ ಕಾಲುವೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸೊಪ್ಪಿನ ಆರ್ ಪಾಲಯ್ಯ , ತಳಕು ಪಿಎಸ್ಐ ಮಾರುತಿ, ವೆಂಕಟೇಶ್, ಬಾಲರಾಜ್, ವೀರೇಶ್, ಶ್ರೀನಿವಾಸ್, ಸೋಮಶೇಖರ್, ಹುಲಿಗಮ್ಮ ದೇವಿ ಪ್ರತಿಷ್ಠಾನ ಸೇವಾ ಸಮಿತಿಯ ಸದಸ್ಯರು, ಯಾದಲಗಟ್ಟಿ ಗ್ರಾಮಸ್ಥರು ಉಪಸ್ಥಿತರಿದ್ದರು,

[t4b-ticker]

You May Also Like

More From Author

+ There are no comments

Add yours