ಮೋಟಾರ್ ಸೈಕಲ್ ಮತ್ತು ಕಾರು ನಡುವೆ ಅಪಘಾತ, ಮೋಟಾರ್ ಸೈಕಲ್ ಸವಾರನಿಗೆ ಗಾಯ ::
ಚಿತ್ರದುರ್ಗ ತಾಲ್ಲೂಕು ಜಾನುಕೊಂಡ ಗ್ರಾಮದ ಬಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದ
ತಿರುವು ರಸ್ತೆಯಲ್ಲಿ ಮೋಟಾರ್ ಸೈಕಲ್ ಸವಾರ ತನ್ನ ಮೋಟಾರ್ ಸೈಕಲ್ಲನ್ನು ಕುರುಬರಹಳ್ಳಿ ಕಡೆಯಿಂದ
ಕಾರಿನ ಚಾಲಕ ತನ್ನ ಕಾರನ್ನು ಚಿತ್ರದುರ್ಗದ ಕಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪರಸ್ಪರ ಡಿಕ್ಕಿಪಡಿಸಿಕೊಂಡಿದ್ದು, ಮೋಟಾರ್ ಸೈಕಲ್ ಸವಾರ ಚಿತ್ರದುರ್ಗ ಟೌನ್
ಕಾಮನಬಾವಿ ಬಡಾವಣೆಯ ಜಾಫರ್ ರವರಿಗೆ ಬಲ ಮೊಣಕಾಲಿನ ಕೆಳಭಾಗ, ತುಟಿಗೆ ಮತ್ತು ಬಲಕಾಲಿನ ಪಾದದ ಹತ್ತಿರ ಪೆಟ್ಟು ಬಿದ್ದು ರಕ್ತಗಾಯಗಳಾಗಿರುತ್ತವೆ. ಈ ಬಗ್ಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.
[t4b-ticker]
+ There are no comments
Add yours