ಬೆಂಗಳೂರು: ಐತಿಹಾಸಿಕ ಮೇಕೆದಾಟು ಯೋಜನೆಯ ಪಾದಯಾತ್ರೆಗೆ ಆಧ್ಯಾತ್ಮಿಕ ಬಲ ಸಿಕ್ಕಿದೆ. ಇಂದು ಡಿ.ಕೆ.ಶಿವಕುಮಾರ್ ಜೊತೆಯಲ್ಲಿ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹಾಗೂ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಹೆಜ್ಜೆ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷ ನಮ್ಮನೀರು ನಮ್ಮ ಹಕ್ಕು ಎಂಬ ಘೋಷಣೆಯಡಿ ಪಾದಯಾತ್ರೆಗೆ ಸ್ವಾಮೀಜಿಗಳ ಭಾಗಿಯಿಂದ ಒಂದು ರೀತಿಯ ಮೆರಗು ಬಂದಿದೆ.
[t4b-ticker]
+ There are no comments
Add yours