ಭೋವಿ ಗುರುಪೀಠಕ್ಕೆ ಮಹಮ್ಮದ್ ಹ್ಯಾರಿಸ್ ನಲಪಾಡ್ ಭೇಟಿ

 

 

 

 

*ಮಹಮ್ಮದ್ ಹ್ಯಾರಿಸ್ ನಲಪಾಡ್*
ಯುವ ಕಾಂಗ್ರೆಸ್ ಅಧ್ಯಕ್ಷ

 

 

ಮಠಗಳ ಅನ್ನ ಅಕ್ಷರ ಆಧ್ಯಾತ್ಮಿಕ ಸೇವೆಯಿಂದಾಗಿ ಪ್ರಬುದ್ಧ ಸಮಾಜ ನಿರ್ಮಾಣ ಆಗುತ್ತಿದೆ. ಭೋವಿ ಗುರುಪೀಠದ ಶಿಕ್ಷಣ ಹಾಗೂ ಸಮಾಜಸೇವೆ ಅವಿಸ್ಮರಣೀಯವಾಗಿದೆ. ಶ್ರೀಗಳು ಸದಾಕಾಲ ನೊಂದವರ ಪರವಾಗಿ ಕಾರ್ಯನಿರ್ವಹಿಸುತ್ತಿರುವುದು ಇವತ್ತಿನ ಯುವಕರಿಗೆ ಮಾದರಿ ಆಗಿದ್ದಾರೆ. ಯುವಕರ ಐಕಾನ್ ಆಗಿ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೊರಹೊಮ್ಮುತ್ತಿದ್ದಾರೆ. ಯುವಕರ ಶಿಕ್ಷಣ ಹಾಗೂ ಔದ್ಯೋಗಿಕ ವಿಚಾರವಾಗಿ ಚರ್ಚಿಸಿದರು.

*ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ*
ರಾಜಕೀಯದಲ್ಲಿ ಯುವಕರು ವಿವೇಕದಿಂದ ಜೀವನ ರೂಪಿಸಿಕೊಳ್ಳಬೇಕು. ರಾಜಕೀಯ ಶಕ್ತಿಗೆ ಪ್ರಜ್ಞಾವಂತರ ಯುವಕರ ಇಚ್ಟಾಶಕ್ತಿ ಮುಖ್ಯವಾಗಿದೆ. ಪರಾವಲಂಬಿದ ವಿಚಾರಗಳಿಗೆ ಮನ್ನಣೆ ನೀಡದೆ, ಸ್ವಬುದ್ಧಿಯ ಯುವ ರಾಜಕಾರಣಿಗಳು ಬೇಕಿದೆ. ಸೂತ್ರದ ಗೊಂಬೆಯಾಗದೆ, ದಿಕ್ಸೂಚಕ ಯವರಾಜಕಾರಣಿಗಳು ಹೊರಹೊಮ್ಮಲ್ಲಿ

[t4b-ticker]

You May Also Like

More From Author

+ There are no comments

Add yours