ಬಾಲ ಮಂದಿರ ಮುಂದ ದಲಿತ ಸಂಘಟನೆಗಳಿಂದ ಪ್ರತಿಭಟನೆ

 

 

 

 

ಚಿತ್ರದುರ್ಗ: ನಗರದ ಸರ್ಕಾರಿ ಕಲಾ ಕಾಲೇಜು ಪಕ್ಕದಲ್ಲಿರುವ ಸರ್ಕಾರಿ ಬಾಲಕಿಯರ ಬಾಲ ಮಂದಿರದ ಬಳಿ ದಲಿತ ಸಂಘಟನೆ ನೂರಾರು ಯುವಕರು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾ ಪೋಲಿಸ್ ಅವರು ತನಿಖೆ ಚುರುಕುಗೊಳಿಸಬೇಕು. ಬಡವರಿಗೆ ಒಂದು ನ್ತಾಯ , ಶ್ರೀಮಂತರಿಗೆ ಒಂದು ನ್ಯಾಯನ. ಬೆಳಗ್ಗೆ ಅರೆಸ್ಟ್ ಅಂತಾರೆ ಮಧ್ಯಾಹ್ನ  ಮಠಕ್ಕೆ ತಲುಪಿದ್ದಾರೆ ಎನ್ನುತ್ತಾರೆ. ಹೀಗೆ ಮುರುಘಾ ಶರಣರ ಪ್ರಕರಣಕ್ಕೆ ದಲಿತ ಸಂಘಟನೆಗಳ ಬಿಸಿ ಮುಟ್ಟಿದೆ‌

 

 

[t4b-ticker]

You May Also Like

More From Author

+ There are no comments

Add yours