ಚಿತ್ರದುರ್ಗ: ನಗರದ ತುರುವನೂರು ರಸ್ತೆಯಲ್ಲಿನ ದುರ್ಗ ಸಿರಿ ಮುಂಭಾಗದಲ್ಲಿ ನಿರ್ಮಾವಾಗಿರುವ ನೂತನ ಆಹೋಬಲ ಟಿವಿಎಸ್ ಶೋ ರೂಂ ಉದ್ಘಾಟನೆಯನ್ನು ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ತಮ್ಮ ಅಮೃತ ಹಸ್ತದಿಂದ ನೇರವೇರಿಸಿದರು. ಈ ಸಂದರ್ಭದಲ್ಲಿ ಆಹೋಬಲ ಟಿವಿಎಸ್ ಮಾಲೀಕರಾದ ಅರುಣ್ ಮತ್ತು ಕುಟುಂಬ ವರ್ಗ ಹಾಜರಿದ್ದರು.
[t4b-ticker]
+ There are no comments
Add yours