ನೂತನ ಆಹೋಬಲ ಟಿವಿಎಸ್ ಶೋ ರೂಂ ಉದ್ಘಾಟಿಸಿದ ಶ್ರೀ ಶಿವಮೂರ್ತಿ ಮುರುಘಾ ಶರಣರು

 

 

 

 

ಚಿತ್ರದುರ್ಗ: ನಗರದ ತುರುವನೂರು ರಸ್ತೆಯಲ್ಲಿನ ದುರ್ಗ ಸಿರಿ ಮುಂಭಾಗದಲ್ಲಿ ನಿರ್ಮಾವಾಗಿರುವ  ನೂತನ   ಆಹೋಬಲ ಟಿವಿಎಸ್ ಶೋ ರೂಂ ಉದ್ಘಾಟನೆಯನ್ನು ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ತಮ್ಮ ಅಮೃತ ಹಸ್ತದಿಂದ ನೇರವೇರಿಸಿದರು‌. ಈ ಸಂದರ್ಭದಲ್ಲಿ ಆಹೋಬಲ ಟಿವಿಎಸ್ ಮಾಲೀಕರಾದ ಅರುಣ್  ಮತ್ತು ಕುಟುಂಬ ವರ್ಗ ಹಾಜರಿದ್ದರು.

 

 

ಮಾಜಿ ಸಚಿವ ಹೆಚ್.ಆಂಜನೇಯ ಅವರು ನೂತನ  ಟಿವಿಎಸ್ ಶೋ ರೂಂ ಸಮಾರಂಭದ ಸಂದರ್ಭ

[t4b-ticker]

You May Also Like

More From Author

+ There are no comments

Add yours