ನನ್ನ ಪ್ರೀತಿಯ ಮುದ್ದಿನ ಅಳಿಯ ಸಿ.ಟಿ ವಸಂತಕುಮಾರ್ ನಿನ್ನೆ ರಾತ್ರಿ ಅಪಘಾತದಲ್ಲಿ ಮರಣ ಹೊಡಿರುತ್ತಾನೆ.ಅಂತ್ಯ ಸಂಸ್ಕಾರವನ್ನು ದಿನಾಂಕ 24.04.2022 ರಂದು ದೊಡ್ಡ ಉಳ್ಳಾರ್ಥಿ,ಚಳ್ಳಕೆರೆ ತಾಲೂಕು ತೋಟದ ದಲ್ಲಿ 11 ಗಂಟೆಗೆ ಮಾಡಲಾಗುತ್ತಿದೆ ಎಂದು ವಸಂತ ಅವರ ಮಾವ ಶ್ರೀ ಹನುಮಂತರಾಯ ಮಾನ್ಯ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಸಚಿವರ ಆಪ್ತ ಸಹಾಯಕರು ಇವರು ತಿಳಿಸಿದ್ದಾರೆ.
[t4b-ticker]
+ There are no comments
Add yours