ಚಿಕ್ಕಜಾಜೂರು ಮಾರುತಿ ಚಿತ್ರಮಂದಿರದಲ್ಲಿ ಪುನೀತ್ ರಾಜ್ ಕುಮಾರ್ ಗೆ ಶ್ರದ್ಧಾಂಜಲಿ.

 

 

 

 

ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲೂಕು, ಚಿಕ್ಕಜಾಜೂರು ಗ್ರಾಮದ ಮಾರುತಿ ಚಿತ್ರಮಂದಿರದಲ್ಲಿ ಚಿತ್ರನಟ ಪುನೀತ್ ರಾಜಕುಮಾರ್ ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

 

 

ಪುನೀತ್ ಪೋಟೋ ಬಳಿ ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ನಂತರ ಮೇಣದಭತ್ತಿ ಹಿಡಿದು ಮೌನಚರಣೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಚಿತ್ರಮಂದಿರದ ಮ್ಯಾನೇಜರ್ ಪಿ,ಎಸ್ , ಮೂರ್ತಿ, ಶಶಿಕಲಾ ಪಿ,ಎಸ್,ಮೂರ್ತಿ ಹಾಗೂ ಸಿಬ್ಬಂದಿ, ಗ್ರಾಮದ ಮಕ್ಕಳು, ಅಭಿಮಾನಿಗಳು ಭಾಗಿಯಾಗಿದ್ದರು,

[t4b-ticker]

You May Also Like

More From Author

+ There are no comments

Add yours