ಚಿತ್ರದುರ್ಗ ಬ್ರೇಕಿಂಗ್
ಗುಯಿಲಾಳು ಟೋಲ್ ಬಳಿ ಅಪಘಾತ ಮೂರು ಸಾವು
ಟೋಲ್ ಕಟ್ಟಲು ನಿಂತಿದ್ದ ಟ್ಯಾಂಕರ್ ಗೆ ಯಿಂದ ನಿಂದ ಕಾರ ಡಿಕ್ಕಿ
ಕಾರು ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಡಿಕ್ಕಿ ಪರಿಣಾಮ ಅಪಘಾತ
ಲಾರಿಯೊಳಗೆ ಸಿಲುಕಿಕೊಂಡ ಕಾರು ಹಾಗು ಮೂರು ಜನರು
ಕಾರಿನಲ್ಲಿ ಸಿಲುಕಿಕೊಂಡ ಮೃತ ದೇಹಳನ್ನು ಹೊರಗೆಳೆದು ತೆಗೆಯಲು ಪೋಲಿಸರ ಹರಸಾಹಸ
ಕಟ್ಟ ಪಟ್ಟು ಹೊರಗೆಳೆದು ಮೃತ ದೇಹಗಳನ್ನು ಆಸ್ಪತ್ರೆಯ ಶವಗಾರ ಸಾಗಿಸಿದ ಪೋಲಿಸರು
ಬೆಳಗಾಂನಿಂದ ಬೆಂಗಳೂರಿಗೆ ಹೋಗುತ್ತಿದ್ದ ಟ್ಯಾಂಕರ್ ಮತ್ತು ಕಾರು
ಮೃತಪಟ್ಟವರ ಹೆಸರು ವಿಳಾಸ ಪತ್ತೆಯಾಗಿಲ್ಲ
ಐಮಂಗಲ ಠಾಣೆಯಲ್ಲಿ ಪ್ರಕರಣ ದಾಖಲು
[t4b-ticker]
+ There are no comments
Add yours