೧೯ಹೆಚ್.ಎಲ್.ಕೆ.೪
ಹೊಳಲ್ಕೆರೆ : ಓಮಿನಿ ಕಾರ್ ಬೈಕಿಗೆ ಡಿಕ್ಕಿಯಾಗಿದ್ದು, ಬೈಕ ಹಿಂಬದಿಯ ಸವಾರ ಅರಭಗಟ್ಟದ ಲೋಕಪ್ಪ ೫೦ ಸಾವನಪ್ಪಿದ್ದಾನೆ. ಗಾಯಗೊಂಡ ಬೈಕ್ ಚಾಲಕ ಚಂದ್ರಶೇಖರ್ ಇವರನ್ನು ಹೆಚ್ಚಿನ ಚಿಕಿತ್ಸೆ ಜಿಲ್ಲಾ ಆಸ್ಪತ್ಸೆ ರವಾನಿಸಲಾಗಿದೆ.
ರೇಷನ್ ಕಾರ್ಡ್ ಮಾಡಿಸಿಕೊಂಡು ಅರಭಘಟ್ಟಕ್ಕೆ ವಾಪಾಸು ಹೊಗುತ್ತಿರುವಾಗ ಹೊಳಲ್ಕೆರೆ ತಾಲೂಕಿನ ರಾಮಗಿರಿ ಕಾವಲ್ ಹತ್ತಿರ ಎದುರಿಗೆ ಬಂದ ಓಮಿನಿ ಕಾರ್ ಭೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಭೈಕ್ನಲ್ಲಿ ಸಂಚರಿಸುತ್ತಿದ್ದ ಹಿಂಬದಿಯ ಸವಾರ ಲೊಕೇಶಪ್ಪ ತೀವ್ರವಾಗಿ ಗಾಯಗೊಂಡು ಸಾವನಪ್ಪಿದ್ದಾನೆ. ಬೈಕ್ ಚಾಲಕ ಚಂದ್ರಶೇಖರÀಪ್ಪ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ಸೆಗೆ ಕಳಹಿಸಿಕೊಡಲಾಗಿದೆ. ಓಮಿನಿ ಕಾರ್ ಚಾಲಕನ ಅತಿವೇಗ ಅಜಾಗುರೂಕತೆಯಿಂದ ಅಪಘಾತ ಉಂಟಾಗಿದ್ದು, ಈ ಸಂಬAಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
*********************
+ There are no comments
Add yours