ಎಸ್ಟಿ ಮೀಸಲಾತಿಗೆ ಯಾವ ರೀತಿ ಬೆಂಬಲ ನೀಡಬೇಕೋ ನೀಡಿ ಸ್ವಾಮೀಜಿ ಜೊತೆ ಸಂಪರ್ಕದಲ್ಲಿದ್ದೇನೆ: ಕಿಚ್ಚ ಸುದೀಪ್

 

 

 

 

ರಾಯಚೂರು: ಚಿತ್ರನಟ ಕಿಚ್ಚ ಸುದೀಪ್ ರಾಯಚೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿದ ಸಂದರ್ಭದಲ್ಲಿ ಮಾಧ್ಯಮದವರು ಎಸ್ಟಿ 7.5 ಮೀಸಲಾತಿ ವಿಚಾರಕ್ಕೆ ನಿಮ್ಮ ಬೆಂಬಲವಿದೆಯಾ ಎಂದು ಕೇಳಿಸ ಪ್ರಶ್ನೆಗೆ ಹೌದು ನನ್ನ ಬೆಂಬಲ ಯಾವ ನೀಡಬೇಕೋ ಆ ರೀತಿಯಲ್ಲಿ ಸ್ವಾಮೀಜಿಗೆ ನೀಡಿದ್ದೇನೆ. ಮಾಧ್ಯಮದವರು ಸ್ವಾಮೀಜಿ ಮತ್ತು ಜನರು ಸುದೀಪ್ ಬೆಂಬಲಿಸುತ್ತಿಲ್ಲ ಎಂಬ ಮಾತು ಹೇಳುತ್ತಿದ್ದಾರ ಎಂದಾಗ ಎಲ್ಲಿ ಆದರು ಸ್ವಾಮೀಜಿ ಹೇಳಿದ್ದಾರೆಯೇ ನನಗೆ ತಿಳಿಸಿ ಸ್ವಾಮೀಜಿ ಜೊತೆ  ಸಂಪರ್ಕದಲ್ಲಿ ಇದ್ದೇನೆ ಎಂದು ಉತ್ತರಿಸಿದರು.

 

 

[t4b-ticker]

You May Also Like

More From Author

+ There are no comments

Add yours