2023 ಕ್ಕೆ ರಾಜ್ಯದ ಅಧಿಕಾರ ಯಾವ ಪಕ್ಷಕ್ಕೆ ,ಭವಿಷ್ಯ ನುಡಿದ ಯಶ್ವಂತ್ ಸ್ವಾಮೀಜಿ

 

 

 

 

ತುಮಕೂರು:ಮುಂಬರುವ 2023 ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಬಳಿಯ ರಂಗನಹಳ್ಳಿಯಲ್ಲಿ ನೆಲೆಸಿರುವ  ಡಾ.ಯಶ್ವಂತ್  ಗುರೂಜಿ ಭವಿಷ್ಯ ನುಡಿದಿದ್ದಾರೆ.

 

 

ಶಿವ ಸತ್ಯ ಶನೇಶ್ವರ ದೇವಸ್ಥಾನದಲ್ಲಿ  ಸನ್ನಿಧಿದಾನದ ಗೂರುಜಿಗಳು ಇವರಾಗಿದ್ದು  ಇವರು ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ.ಮೂರು ಪಕ್ಷಗಳು ಕಿತ್ತಾಡಿಕೊಂಡರು ಸಹ ಕಾಂಗ್ರೆಸ್ ಪಕ್ಷ ಅಧಕಾರಕ್ಕೆ ಏರಲಿದೆ ಎಂದು ತಿಳಿಸಿದ್ದು ಇದರ ಜೊತೆಗೆ ಒಬ್ಬ ಸ್ತ್ರೀಯಿಂದ ಮತ್ತೆ ರಾಜ್ಯಕ್ಕೆ ಕಂಟಕವಿದೆ ಎಂದು ತಿಳಿಸಿದ್ದಾರೆ.  ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮಾತನ್ನು ನಾನು ಮೊದಲೇ ಹೇಳಿದ್ದೆ ಅದೇ ರೀತಿಯಲ್ಲಿ ಅವರು ಅಧಿಕಾರ ಕಳೆದುಕೊಂಡರು. ಇಂದು ಹೇಳುತ್ತಿದ್ದೇನೆ. ನೂರಕ್ಕೆ ಇನ್ನೂರರಷ್ಟು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಗದ್ದುಗೆ ಏರಲಿದೆ. ಇದನ್ನು ತಪ್ಪಿಸಲು ಯಾರಿಗೂ ಆಗಲ್ಲ..‌ ಇವರು ಕೋವಿಡ್ ಬರುವುದಕ್ಕಿಂತ ಮೊದಲು ಮಹಾಮಾರಿ ಕಾಯಿಲೆಯಿಂದ ದೇಶ ನಲುಗಲಿದೆ ಎಂದು ಸಹ ಹೇಳಿದ್ದರು ಎಂಬ ಮಾತು ಕೇಳಿ ಬರುತ್ತಿದೆ.

[t4b-ticker]

You May Also Like

More From Author

+ There are no comments

Add yours