ಚಿತ್ರದುರ್ಗ: ನಗರದ 15 ನೇ ವಾರ್ಡ ವ್ಯಾಪ್ತಿಯ ಭೋವಿ ಕಾಲೋನಿಯಲ್ಲಿ ಬೊರವೆಲ್ ಕೊರೆಸುವುದಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ನಗರಕ್ಕೆ ನೀರಿನ ಸಮಸ್ಯೆಯಿಲ್ಲ ಆದರು ಸಹ ನೀರನ್ನು ಮಿತವಾಗಿ ಅಗತ್ಯಕ್ಕೆ ಅನುಗುಣವಾಗಿ ನೀರನ್ನು ಬಳಸಬೇಕು. ಎಲ್ಲಾ ಮನೆಗಳ ನಲ್ಲಿಗಳನ್ನು ಬಳಸಿ ನೀರು ಹೆಚ್ಚಾದ ನಂತರ ನಲ್ಲಿಯನ್ನು ನಿಲ್ಲಿಸಬೇಕು. ನೀರನ್ನು ಚರಂಡಿಗಳಿಗೆ ಬಿಡಬೇಡಿ ಎಂದು ಮನವಿ ಮಾಡಿದರು. ನಗರಸಭೆ ಸದಸ್ಯ ಮಲ್ಲಿಕಾರ್ಜುನ್, ಮುಖಂಡರಾದ ಹನುಮಂತು, ಮುಸ್ತಪ್, ಹೊನ್ನುರಪ್ಪ ಮತ್ತು ಸ್ಥಳೀಯರು ಹಾಜರಿದ್ದರು.
[t4b-ticker]
+ There are no comments
Add yours