ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಣೆ: ಜೆ.ವೈಶಾಲಿ

 

 

 

 

 

 

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ ದಿನದಂದು  ಮೊಳಕಾಲ್ಮುರು ಒರತು ಪಡಿಸಿ ಉಳಿದ ಎಲ್ಲಾ  ತಾಲೂಕು ಕೇಂದ್ರಗಳಲ್ಲಿ   ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ‌ ಕಲ್ಯಾಣ  ಇಲಾಖೆ ವತಿಯಿಂದ ಆಯ್ದ ಫಲನುಭವಿಗಳಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನವನ್ನು ಆಯಾ  ಕ್ಷೇತ್ರದ ಶಾಸಕರುಗಳು ವಿಕಲಚೇತನರಿಗೆ   ವಿತರಿಸಿದ್ದಾರೆ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಧಿಕಾರಿ ಜೆ.ವೈಶಾಲಿ  ಮಾಹಿತಿ‌ ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ವಿತರಿಸಿದರು. ಜಿಲ್ಲಾ ಪಂಚಾಯತ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಜಿಲ್ಲಾ ಪೋಲಿಸ್ ರಕ್ಷಣಧಿಕಾರಿ ಜಿ.ರಾಧಿಕಾ, ಸಿಇಒ ಟಿ.ಯೋಗೇಶ್, ಜಿಲ್ಲಾ ಅಂಗವಿಕಲರ ಕಲ್ಯಾಧಿಕಾರಿ ಜೆ.ವೈಶಾಲಿ, ತಹಶಿಲ್ದಾರ ವೆಂಕಟೇಶ್
ಚಳ್ಳಕೆರೆ ಶಾಸಕರಾದ ಟಿ.ರಘುಮೂರ್ತಿ‌ ವಿತರಿಸಿದರು.
ಹಿರಿಯೂರು ಶಾಸಕಿ ಪೂರ್ಣಿಮಾ ಅವರು ವಿತರಿಸಿದರು.
ಹೊಸದುರ್ಗ ಶಾಸಕರಾದ ಗೂಳಿಹಟ್ಟಿ ಡಿ.ಶೇಖರ್ ವಿತರಿಸಿದರು.
ಹೊಳಲ್ಕೆರೆ ಶಾಸಕರಾದ ಚಂದ್ರಪ್ಪ ಅವರು ವಿತರಿಸಿದರು

[t4b-ticker]

You May Also Like

More From Author

+ There are no comments

Add yours