ST 7.5 ಮೀಸಲಾತಿಗೆ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ, ಸಿ.ಟಿ.ರವಿ ಕೊಟ್ಟ ಸಿಹಿ ಸುದ್ದಿ ಏನು?

 

 

 

 

ಬೆಂಗಳೂರು: ಎಸ್.ಟಿ  ವರ್ಗಕ್ಕೆ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಲಾಗಿದ್ದು  ಈ ದೆಸೆಯಲ್ಲಿ  ಬಿಜೆಪಿ ಪಕ್ಷದ  ಕೋರ್ ಕಮಿಟಿ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

 

 

ಬಿಜೆಪಿ  ಪಕ್ಷದ  ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಅಕ್ಟೋಬರ್ 9ರಿಂದ ವಾಲ್ಮೀಕಿ ಜಯಂತಿ ಇದೆ. ಅಂದು  ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿದ್ದೇವೆ. ಎಸ್.ಟಿ.ವರ್ಗಕ್ಕೆ ಮೀಸಲಾತಿ ಹೆಚ್ಚಿಸುವಂತೆ ಸರ್ವಾನುಮತದಿಂದ ಆಗ್ರಹಪಡಿಸಲಾಗಿದೆ ಎಂದರು.

ಈ ನಿಟ್ಟಿನಲ್ಲಿ ರಾಜ್ಯ  ವಾಲ್ಮೀಕಿ ಸಮಾಜಕ್ಕೆ  ಶೇ.7.5ರಷ್ಟು ಮೀಸಲಾತಿ ಘೋಷಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours