ಸಿದ್ಧರಾಮಯ್ಯ ಸರ್ಕಾರ ದೇಶದ್ರೋಹಿ ಸಂಘಟನೆಗೆ ಸಹಕರಿಸಿಲ್ಲ:ಶಾಸಕ ಟಿ.ರಘುಮೂರ್ತಿ ಸ್ಪಷ್ಟನೆ

 

 

 

 

ಚಿತ್ರದುರ್ಗ:ಚಳ್ಳಕೆರೆಯಲ್ಲಿ ಬಿಜೆಪಿಯಿಂದ ‘ಪಿಎಫ್ಐ ಭಾಗ್ಯ’ ಪೋಸ್ಟರ್ ಬಿಡುಗಡೆ ವಿಚಾರ  ಸಂಬಂಧಿಸಿದಂತೆ ಸಾಣಿಕೆರೆ ಬಳಿ ಚಳ್ಳಕೆರೆ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ (T.Raghumuthy )ಪ್ರತಿಕ್ರಿಯೆ ನೀಡಿದ್ದು ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ದೇಶದ್ರೋಹಿ ಸಂಘಟನೆಗೆ ಸಹಕರಿಸಿಲ್ಲ. ಸರ್ವ ಜನಾಂಗಕ್ಕೂ ನ್ಯಾಯ ಒದಗಿಸುವ ಕೆಲಸ ಮಾಡಿದೆ.ಯಾವುದೇ ತನಿಖೆಗೂ ಸಿದ್ಧ ಎಂದು ಸಿದ್ಧರಾಮಯ್ಯ ಅನೇಕ ಸಲ ಹೇಳಿದ್ದಾರೆ. (T.Ragumurthy)

 

 

ಸಿದ್ಧರಾಮಯ್ಯ ಆಡಳಿತದಲ್ಲಿ ಪ್ರತಿಕೂಲ ನಿರ್ಧಾರ ಕೈಗೊಂಡಿಲ್ಲ.ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಪಿಎಫ್ ಐ ಭಾಗ್ಯ ಪೋಸ್ಟರ್ ವಿಚಾರ.ಕಾನೂನು ಪ್ರಕಾರ ಅಧಿಕಾರಿಗಳಿಂದ ಕ್ರಮ ಆಗಲಿ  ಎಂದು ತಿಳಿಸಿದರು.

[t4b-ticker]

You May Also Like

More From Author

+ There are no comments

Add yours