news: Amith sondekere
ಚಿತ್ರದುರ್ಗ: ಸಿದ್ದೇಶ್ವರನದುರ್ಗ ಗ್ರಾಮದಲ್ಲಿ ಮನೆಯ ಮಂದೆ ಮಲಗಿದ್ದ ಮಹಿಳೆಯ ಮಾಂಗಲ್ಯ ಸರ ಮತ್ತು ತಾಳಿ ಸರ ಕದ್ದೊಯ್ದ ಕಳ್ಳ
ಚಿತ್ರದುರ್ಗ ಜಿಲ್ಲೆಯ. ಚಳ್ಳಕೆರೆ ತಾಲೂಕಿನ ಸಿದ್ದೇಶ್ವರನ ದುರ್ಗದ ನಿವಾಸಿ ವಿಜಯ ಲಕ್ಷ್ಮೀ ಎಂಬುವವರು ಜಾನುವಾರುಗಳನ್ಜು ಸಾಕಿದ್ದು ರಾತ್ರಿ ಸಮಯದಲ್ಲಿ ಮನೆಯ ಮುಂದೆ ಕಟ್ಟಿ ಹಾಕಿ ಅವುಗಳನ್ನು ನೋಡಿಕೊಳ್ಳಲು ಪ್ರತಿದಿನ ರಾತ್ರಿ ಮನೆಯ ಮುಂದೆ ಮಲಗುತ್ತಿದ್ದರು….
ಆದರೆ ತಡರಾತ್ರಿ ಮಹಿಳೆ ಮನೆಯ ಮುಂದೆ ಮಲಗಿದ್ದ ಸಂದರ್ಭದಲ್ಕಿ ಕೊರಳಲ್ಲಿದ್ದ ಸುಮಾರು 1 ಲಕ್ಷ ಮೌಲ್ಯಯದ 30 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ ಹಾಗೂ ತಲೆಯ ದಿಂಬಿನ ಕೆಳಗೆ ಇಟ್ಟಿದ್ದ 30 ಸಾವಿರ ಮೌಲ್ಯಯದ ಬಂಗಾರದ ತಾಳಿ ಸರ ಕದ್ದು ಕಳ್ಳ ಪರಾರಿಯಾಗಿದ್ದಾನೆ
ಇನ್ನೂ ಈ ಸಂಬಂಧ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ ವಿಜಯಲಕ್ಷ್ಮಿ ಪರುಶುರಾಂಪುರ ಪೊಲೀಸ್ ಠಾಣೆಯಲ್ಕಿ ಪ್ರಕರಣ ದಾಖಲಿಸಿದ್ದಾರೆ…
[t4b-ticker]
+ There are no comments
Add yours