ಚಿತ್ರದುರ್ಗ ಜಿಲ್ಲಾ ಜೆ.ಡಿ.ಎಸ್. ಕಾರ್ಯಾಲಯ- ಹೆಚ್.ಡಿ. ದೇವೇಗೌಡ ಭವನ ದಲ್ಲಿ 72 ನೇ ಗಣ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ. ಯಶೋಧರ ಧ್ವಜಾರೋಹಣ ನೆರವೇರಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಕಾಂತರಾಜ್ , ಚಿತ್ರದುರ್ಗ ತಾಲೂಕ ಅಧ್ಯಕ್ಷರಾದ ತಿಮ್ಮಣ್ಣ ಯುವ ಘಟಕ ಜಿಲ್ಲಾಧ್ಯಕ್ಷ ಪ್ರತಾಪ್ ಜೋಗಿ ಹೊಳಲ್ಕೆರೆ ತಾಲೂಕ ಅಧ್ಯಕ್ಷರು ಶೇಖರ ಅಣ್ಣ ಬರ್ತಡೆ ವೀರಣ್ಣ ಹಿರಿಯ ಮುಖಂಡರು ಜೆಡಿಎಸ್ ಯುವ ಮುಖಂಡರು ಕಿರಣ್ ಗೌಡ ಹಿರಿಯೂರು ಹಾಲೇಶ್ ಅಬ್ಬು ವಿದ್ಯಾರ್ಥಿ ಘಟಕ ಜಿಲ್ಲಾ ಅಧ್ಯಕ್ಷರು ವೀರೇಶ್ ಇದ್ದರು.
[t4b-ticker]
+ There are no comments
Add yours