ಹೊಳಲ್ಕೆರೆ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಗೆ ರಾಹುಲ್ ಆಶೀರ್ವಾದ

 

 

 

 

ಚಳ್ಳಕೆರೆ:(challakere)  ಹೊಳಲ್ಕೆರೆ ಕ್ಷೇತ್ರದ ಟಿಕೆಟ್ ತಂದು ನಾವೇ ಅಭ್ಯರ್ಥಿ ಎಂಬಂತೆ ಮಾಜಿ ಜಿಲ್ಲಾ ಪಂಚಾಯತ ಸದಸ್ಯೆ ಸವಿತಾ ರಘು ಮತ್ತು ಪತಿ ರಘು ಭಾರತ್ ಜೋಡೋ ಯಾತ್ರೆ  ಸಖತ್ ಆ್ಯಕ್ಟಿವ್ ಆಗಿದ್ದಾರೆ. ( savitha Raghu)

 

 

ಇನ್ನು ಇಂದು ಬೆಳಗ್ಗೆ ಪಾದಯಾತ್ರೆಯಲ್ಲಿ  ಸವಿತಾ ರಘು ಅವರಿಗೆ ಒಂದು ರೀತಿ ಆಶೀರ್ವಾದ ಪಡೆಯುವ ಮೂಲಕ ಟಿಕೆಟ್ ಖಾತ್ರಿ ಎಂಬ ಮಾತು ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು  ಟಿಕೆಟ್  ಯಾರಿಗೆ ಎಂಬ ಕೂತೂಹಲ ಹೆಚ್ಚಿಸಿದ್ದು ಮುಂದಿನ‌ ದಿನದಲ್ಲಿ  ಯಾವ ರೀತಿ ಬೆಳವಣಿಗೆಗಳು ನಡೆಯಲಿವೆ ಎಂಬುದನ್ನು ಕಾದು ನೋಡಬೇಕಿದೆ. (challakere)

[t4b-ticker]

You May Also Like

More From Author

+ There are no comments

Add yours