ಚಳ್ಳಕೆರೆ-17 ಚಿತ್ರದುರ್ಗ ನಗರದ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ
ಕೆ.ಪಿ.ನಾಗಭೂಷಣ ಶೆಟ್ಟಿರವರು
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಶಿಕ್ಷಣ ವಿಭಾಗದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಪಿಎಚ್ ಡಿ ಪದವಿ ನೀಡಿ ಗೌರವಿಸಲಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಣ ಮಹಾವಿದ್ಯಾಲಯ ಸಹ ಪ್ರಾಧ್ಯಾಪಕ
ಡಾ. ರಮೇಶ ಹೆಚ್. ನಾಯ್ಕ ಮಾರ್ಗದರ್ಶನದಲ್ಲಿ ಎಫೆಕ್ಟ್ ಆಫ್ ಎಮೋಶ್ನಲ್ ಇಂಟೆಲಿಜೆನ್ಸ್ ಸ್ಟಡಿ ಹ್ಯಾಬಿಟ್ಸ್ ಆ್ಯಂಡ್ ಅಡ್ಡಸ್ಟಮೆಂಟ್ ಪ್ರಾಬ್ಲೆಮ್ ಆನ್ ಅಕ್ಯಾಡೆಮಿಕ್ ಅಚೀವ್ ಮೆಂಟ್ ಆಫ್ ದಿ ಸ್ಟೂಡೆಂಟ್ಸ್ ಇನ್ ಮೊರಾರ್ಜಿ ದೇಸಾಯಿ ರೆಸಿಡೆನಿಯಲ್ ಸ್ಕೂಲ್ಸ್ ಆಫ್ ಚಿತ್ರದುರ್ಗ ಡಿಸ್ಟ್ರಿಕ್ಟ್ ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್ ಡಿ ಲಭಿಸಿದೆ.
[t4b-ticker]
+ There are no comments
Add yours