ಚಿತ್ರದುರ್ಗ: NSUI ನ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿ ಯಲ್ಲಿ ಧ್ವಜಾರೋಹಣ ನಡೆಸಿ NSUI ಸಂಸ್ಥಾಪನಾ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತರರು ಮಾಜಿ ಸಂಸದರಾದ ಬಿ ಎನ್ ಚಂದ್ರಪ್ಪ ರವರು ನೆರವೇರಿಸಿದರು. ಈ ಸಮಾರಂಭಕ್ಕೆ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದು ಡಿಸಿಸಿ ಅಧ್ಯಕ್ಷರಾದಂತಹ ತಾಜ್ಪಿರ್ ರವರು ಜಗದೀಶ್ ಸಂಪತ್ ಕುಮಾರ್ ಮೈಲಾರಪ್ಪ ಇನ್ನು ಅನೇಕ ಮುಖಂಡರು ಮತ್ತು ವಿದ್ಯಾರ್ಥಿ ಘಟಕದ ಅಧ್ಯಕ್ಷರು ವಿನಯ್ ಗೋಡೆಮನೆ ರವರು ಹಾಗೂ ಉಪಾಧ್ಯಕ್ಷರಾದ ರಕ್ಷಿತಾ ರಾಥೋಡ್ ರವರು ಉಪಸ್ಥಿತರಿದ್ದರು.
[t4b-ticker]
+ There are no comments
Add yours