ಮೀಸಲಾತಿಯ ಧರಣಿ ಕೈ ಬಿಡಲ್ಲ ಅಂತ ವಾಲ್ಮೀಕಿ ಶ್ರೀ ಹೇಳಿದ್ದೇಕೆ!

 

 

 

 

ಬೆಂಗಳೂರು:ರಾಜ್ಯ ಸರ್ಕಾರದಿಂದ ಗೆಜೆಟ್ ನೋಟಿಫಿಕೇಶನ್ ಆಗಿ ಆದೇಶ ಪತ್ರ ಸಿಕ್ಕ ಮೇಲೆ ಧರಣಿ ಅಂತ್ಯ ಮಾಡಲಾಗುತ್ತದೆ. ಆದೇಶ ಪತ್ರ ತೆಗೆದುಕೊಂಡು ಬರುತ್ತೇನೆ ಎಂದು  ಸಮುದಾಯಕ್ಕೆ ಮಾತು ಕೊಟ್ಟಿದ್ದೇನೆ ಅದನ್ನು ತೆಗೆದಿಕೊಂಡು ಹೋಗುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

 

 

ಹೊಸಪೇಟೆಯ ಕಾರ್ಯಕ್ರಮ ನಡೆಯುವ ವೇಳೆ ಸ್ವಾಮೀಜಿ ಅವರನ್ನು  ಫೋನ್ ಮೂಲಕ ಸಂಪರ್ಕಿಸಿದಾಗ ಈ ರೀತಿ ತಿಳಿಸಿದ್ದಾರೆ.  ಒಂದು ವಾರದಲ್ಲಿ ಗೆಜೆಟ್ ನೋಟಿಫಿಕೇಶನ್ ಆದ ನಂತರ ಧರಣಿಯಿಂದ  ಏಳುತ್ತೇನೆ ಎಂದಿದ್ದಾರೆ ಎಂದು ತಿಳಿದಿದೆ.

[t4b-ticker]

You May Also Like

More From Author

+ There are no comments

Add yours