ಚಿತ್ರದುರ್ಗ:ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್ ಜೊತೆ ಸಂಧಾನಕ್ಕೆ ಮುಂದಾಗಿದ್ದ ಶ್ರೀಗಳು ಎಂಬ ಮಾತು ಶ್ರೀಗಳ ವಿರುದ್ಧದ ಪಿತೂರಿ ಕೇಸ್ ನಲ್ಲಿದ್ದ ಎಸ್.ಕೆ.ಬಸವರಾಜನ್ ಜೈಲು ಅವರಿಂದ ಕೇಳುತ್ತಿದೆ.
ಜೈಲಿನಿಂದ ಹೊರ ಬರುತ್ತಿದ್ದಂತೆ ಸಂಧಾನಕ್ಕೆ ಯತ್ನಿಸಿದ್ದ ಸತ್ಯ ಬಿಚ್ಚಿಟ್ಟ ಎಸ್.ಕೆ.ಬಿ ಅವರು ಮರುಘಾ ಶ್ರೀ ಗಳು ನನ್ನ ಜೊತೆ ಮಾತನಾಡಲು ಯತ್ನಿಸಿದರು ಎಂಬ ಸತ್ಯ ಹೊರ ಹಾಕಿದ್ದರು. ಸ್ವಾಮೀಜಿ ಎಸ್.ಕೆ. ಬಸವರಾಜನ್ ಜೊತೆ ಮಾತನಾಡಬೇಕು ಎಂದು ಶ್ರೀಗಳು ಹೇಳಿ ಕಳಿಸಿದ್ದರು , ಮುರುಘಾ ಶ್ರೀಗಳು ಹೇಳಿ ಕಳಿಸಿದ್ದ ವ್ಯಕ್ತಿ ಬಂದು ನನಗೆ ಹೇಳಿದರು ಎಂದರು
ನಾನು ಮಾತುಕತೆ ಒಪ್ಪಲಿಲ್ಲ ,ಅಧಿಕಾರಿಗಳ ಮೇಲೆ ಮುರುಘಾ ಶ್ರೀಗಳು ಒತ್ತಡ ಹಾಕಿದ್ರು, ಆದರೂ ನಾನು ಒಪ್ಪಲಿಲ್ಲ ಎಂಬುದನ್ನು ತಿಳಿಸಿದ್ದಾರೆ.
[t4b-ticker]
+ There are no comments
Add yours