ಮೊಳಕಾಲ್ಮುರು ಮಾಜಿ ಶಾಸಕ ತಿಪ್ಪೇಸ್ವಾಮಿ ಪುತ್ರ ಶಿವಕುಮಾರ್ ಅನರೋಗ್ಯದಿಂದ ಸಾವು.

 

 

 

 

ಚಳ್ಳಕೆರೆ: ಮೊಳಕಾಲ್ಮುರು  ಮಾಜಿ ಶಾಸಕರಾದ  ನೆರ್ಲಗುಂಟೆ ತಿಪ್ಪೇಸ್ವಾಮಿರವರ ಮಗ  ಶಿವಕುಮಾರ್ (35) ಅನರೋಗ್ಯದಿಂದ  ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

 

 

ಮೃತ ಶಿವಕುಮಾರ್ ಪತ್ನಿ  ಮತ್ತು ಒಬ್ಬ ಪುತ್ರ ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ನಾಳೆ ಚಳ್ಳಕೆರೆ ತಾಲೂಕಿನ ಸ್ವ ಗ್ರಾಮ ನೇರ್ಲಗುಂಟೆಯಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours